ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

`ಪ್ರಶಸ್ತಿ’ ಎಂಬ ಪ್ರಹಸನದ ವಿರುದ್ಧವೇ ಹೋರಾಡಿ

k vtirumaleshಕೆ.ವಿ. ತಿರುಮಲೇಶ್

ಇಷ್ಟು ಕಾಲದಿಂದಲೂ ನಿಮ್ಮ ದೊಡ್ಡ ಧ್ವನಿ ಕೇಳಿಸುತ್ತಲೇ ಬಂದಿದೆ. ಈಗಲೂ ಕೇಳಿಸುತ್ತದೆ, ಇನ್ನು ಮುಂದೆಯೂ ಕೇಳಿಸುತ್ತದೆ.
ನನ್ನಂಥವರು ನಿಜಕ್ಕೂ ಹೆದರುವುದು ನಿಮಗೇ! ನಿಮ್ಮ ಈ ಸಾಹಿತ್ಯಿಕ ಯಾಜಮಾನ್ಯದ ವಿರುದ್ಧ ದನಿಯೆತ್ತುವವರು ಯಾರು? ನಿಮ್ಮ ಪಾಂಚಜನ್ಯದ ಮುಂದೆ ನಮ್ಮದು ಕವಡೆ.

ತಾಕದ್ದಿದ್ದರೆ ಈ `ಪಶಸ್ತಿ’ ಎಂಬ ಪ್ರಹಸನದ ವಿರುದ್ಧವೇ ಹೋರಾಡಿ–ಯಾಕೆಂದರೆ ಅದು ಕೆಲವರಿಗೆ ಅನಗತ್ಯದ ಪ್ರಸಿದ್ಧಿಯನ್ನು, ತನ್ಮೂಲದ ಶಕ್ತಿಯನ್ನು, ಭ್ರಮೆಯನ್ನು ನೀಡುತ್ತದೆ. ಆಮೇಲೆ ಅವರು ಭೂಮಿಯ ಮೇಲೆ ಇರುವುದಿಲ್ಲ–ಆಕಾಶದಲ್ಲಿ ಇರುತ್ತಾರೆ. ಸಾಹಿತಿಗಳಲ್ಲಿ ಇಂತಹ ವರ್ಗೀಕರಣ ಯಾಕೆ??

writer cartoon

 

‍ಲೇಖಕರು admin

14 October, 2015

1 Comment

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading