ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಪಲ್ಲವ ಪ್ರಕಾಶನದಿಂದ ’ಕುದರಿ ಮಾಸ್ತರ’

ಪಲ್ಲವ ಪ್ರಕಾಶನ ಪ್ರಕಟಿಸಿರುವ ಕುದರಿ ಮಾಸ್ತರ ಕಥಾಸಂಕಲನ ಏಪ್ರಿಲ್ 14ರಂದು ಬೆಳಗ್ಗೆ 10.30ಕ್ಕೆ ಧಾರವಾಡದ ಸಾಂಸ್ಕೃತಿಕ ಸಮುಚ್ಛಯ (ರಂಗಾಯಣ ಆವರಣ) ದಲ್ಲಿ ಬಿಡುಗಡೆಯಾಗಲಿದೆ. ಕಥೆಗಾರ ಡಾ. ಅಮರೇಶ ನುಗಡೋಣಿ ಪುಸ್ತಕ ಕುರಿತು ಮಾತಾಡುವರು. ಕನ್ನಡ ಸಾಹಿತ್ಯಕ್ಕೆ ವಿಶಿಷ್ಟ ಸಂವೇದನೆಯ ಹವನ ಕಾದಂಬರಿ ಕೊಟ್ಟ ಹಿರಿಯ ಸಾಹಿತಿ ಪ್ರೊ. ಮಲ್ಲಿಕಾರ್ಜು ನ ಹಿರೇಮಠ ಅಧ್ಯಕ್ಷತೆ ವಹಿಸುವರು.ಪಲ್ಲವ ವೆಂಕಟೇಶ ಉಪಸ್ಥಿತರಿರುವರು. ಕಥಾ ಸಂಕಲನ ಬಿಡುಗಡೆಯ ಜೊತೆಗೆ ಸ್ವರಚಿತ ಕಥಾಗೋಷ್ಠಿ ಕೂಡ ನಡೆಯಲಿದ್ದು, ಸುನಂದಾ ಕಡಮೆ, ಡಾ.ವಿನಯಾ, ವಿ.ಆರ್.ಕಾರ್ಪೆಂಟರ್, ಡಾ.ಬಸು ಬೇವಿನಗಿಡದ, ಮಹಾಂತೇಶ ನವಲಕಲ್, ಮುದಿರಾಜು ಬಾಣದ ಸ್ವರಚಿತ ಕಥೆ ವಾಚನ ಮಾಡುವರು.

 

‍ಲೇಖಕರು avadhi

4 April, 2013

2 Comments

  1. rajashekar

    ವೆಂಕಟೆಶ್ ನೀವು ತುಂಬಾ ಒಳ್ಳೆಯ ಕೆಲಸ ಮಾಡುತ್ತಿದ್ದಿರಿ. ಗೊರವರ ಅಭಿನಂದನೆಗಳು

  2. Vithal Dalawai

    Congrats geleya

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading