’ಅವಧಿ’ಯ ಓದುಗರಿಗೆ ಪರಮೇಶ್ವರ್ ಕೃಷ್ಣಪ್ಪ ತೇಜಸ್ವಿಯ ಮೂಲಕ ಪರಿಚಿತರು.
ಅವರು ಬರೆಯುತ್ತಿದ್ದ ’ತೇಜಸ್ವಿಯನ್ನು ಹುಡುಕುತ್ತಾ’ ಅಂಕಣ ’ಅವಧಿ’ಯ ಜನಪ್ರಿಯ ಅಂಕಣಗಳಲ್ಲಿ ಒಂದು.
ನಿನ್ನೆ ಜಾನಪದ ಲೋಕದಲ್ಲಿ ಪರಮೇಶ್ವರ್ ಮತ್ತು ರಂಗಕಲಾವಿದೆ ಸವಿತ ಅವಸರಂಗ್
ಮಂತ್ರಮಾಂಗಲ್ಯ ವಿಧಿಯ ಮೂಲಕ ವಿವಾಹವಾದರು
ಕುವೆಂಪುರವರು ರಚಿಸಿದ ಮಂತ್ರಮಾಂಗಲ್ಯದ ವಿಧಿಗಳ ಬಗ್ಗೆ ವಿವರಿಸಿದವರು ನಿರ್ದೇಶಕ ಬಿ ಎಂ ಗಿರಿರಾಜ್
ಪರಮೇಶ್ವರ್ ಮತ್ತು ಸವಿತಾಗೆ ’ಅವಧಿ’ ಬಳಗದ ಅಭಿನಂದನೆಗಳು ಮತ್ತು ಶುಭಾಶಯಗಳು







Congratulations !!
ಅಭಿನಂದನೆಗಳು. ಬದುಕು ಬಂಗಾರವಾಗಲಿ… 🙂
sir congrats
Congratulations and god bless you.
abhinandanegalu
hrudayadaalada abhinandanegalu…haagu shubhaashayagalu…