ನಾನು ಬಿಕ್ಕಿ ಬಿಕ್ಕಿ ಅತ್ತಿದ್ದೆ..

ಗುಂಡಣ್ಣ ಚಿಕ್ಕಮಗಳೂರು 

ನಾನು ಸಾಕಷ್ಟು ಆತ್ಮ ಚರಿತ್ರೆಗಳನ್ನು ಓದಿದ್ದೇನೆ…
ಬರೆಯುವ ಶೈಲಿ ಹೇಗಿರಬೇಕು ಎನ್ನುವ ಜಿಜ್ಞಾಸೆ ಸಾಕಷ್ಟು ತಲೆ ಬಿಸಿ ಮಾಡಿತ್ತು…

ಇದುವರೆವಿಗೂ ನನಗೆ ಜ್ಯೋತಿ ಬಸು ಅವರ ಆತ್ಮ ಚರಿತ್ರೆಯ ಬರಹದ ಶೈಲಿ ತುಂಬಾ ಹಿಡಿಸಿತ್ತು…. ತಮ್ಮ ವಯಕ್ತಿಕ ಕಥೆ ಹೇಳದೆ, ಪಕ್ಷ, ಸಂಘಟನೆ, ಹೋರಾಟಗಳ ಜೊತೆ ಜೊತೆಗೇ ತಮ್ಮ ಜೀವನವನ್ನು ತಳ ಮಟ್ಟದಲ್ಲಿ ಗುರುತಿಸಿಕೊಂಡು ಹೋಗುವ ಶೈಲಿ…

ನಂತರ , ‘ಕುದಿ ಎಸರು’ ಓದಿದ ಮೇಲೆ, ಬರೆದರೆ ಹೀಗೆ ನಿರ್ಭಿಡೆಯಿಂದ, ನಿಸ್ವಾರ್ಥ ದಿಂದ ಬರೆಯಬೇಕು ಎನ್ನಿಸಿತು.

ಓದುವಾಗ, ಓದಿದ ಮೇಲೆ ಸುಮಾರು ದಿನ ತಲ್ಲಣ ಗೊಳಿಸಿದ ಚರಿತ್ರೆ….

ಓದಿದ ನಂತರ, ಮೊದಲ ಬಾರಿ ಕಲಾಕ್ಷೇತ್ರದಲ್ಲಿ ಅಮ್ಮ ಸಿಕ್ಕಾಗ, ಬಿಗಿದಪ್ಪಿ ಅತ್ತಿದ್ದೆ… ಅಮ್ಮ ಸ್ವಾಂತನ ನೀಡಿದರು….

ಇಂದೂ ಈ ಮಾತುಗಳನ್ನು ಬರೆಯುವಾಗ ಕಣ್ಣಲ್ಲಿ ನೀರು ತುಂಬಿದೆ….
ಒಂದು ಕಾರಣ, ಓದಿದ್ದನ್ನು, ಅಮ್ಮನ ಕಷ್ಟಗಳನ್ನು ನೆನಪಿಸಿಕೊಂಡು…
ಎರಡನೇ ಕಾರಣ, ಅದು ಸಂತೋಷದ , ಅಭಿಮಾನದ
ಆನಂದಬಾಷ್ಪ……

ಅಭಿನಂದನೆಗಳು ಅಮ್ಮ… ನನ್ನ ಹೃದಯದ ಅಮ್ಮ…

‍ಲೇಖಕರು avadhi

December 18, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: