ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದರ್ಶಿನಿ और ಅಶ್ವಿನಿ

child-labour_02
ಇದು ಕಳೆದ ವರ್ಷ ನಡೆದ ಘಟನೆ. ಅಂದು ನಾನು ಮಕ್ಕಳ ಮಾರಾಟದ ಬಗ್ಗೆ ಲೇಖನ ಬರೆದಿದ್ದೆ. ಬೆಂಗಳೂರಿನಲ್ಲಿ ನಾಲ್ಕು ಸಾವಿರಕ್ಕೂ ಹೆಚ್ಚು ದರ್ಶಿನಿಗಳಿವೆ. ಹಾಗೆಯೇ, ನಮ್ಮ ಮೆಜಸ್ಟಿಕ್ ಬಸ್ ನಿಲ್ದಾಣದಲ್ಲಿ ಅನುದಿನವು ಸುಮಾರು ಮಕ್ಕಳು ರಾಜ್ಯ ಅಷ್ಟೆ ಅಲ್ಲ ಇತರೆ ರಾಜ್ಯಗಳಿಂದ ಓಡಿಬರುವ ಮಕ್ಕಳಿಗೇನು ಕಡಿಮೆ ಇಲ್ಲ. ಇಂತಹ ಮಕ್ಕಳನ್ನು ಕೇವಲ ನೂರು ರುಪಾಯಿ ಕಮಿಷನ್ ಗೆ ಇಂತಹ ದರ್ಶಿನಿ ಅಥವಾ ಚಿಕ್ಕ ಚಿಕ್ಕ ಹೋಟೆಲ್ಗಳಿಗೆ ಮಾರಲಾಗುತ್ತದೆ. ಈ ಮಕ್ಕಳು ಅಲ್ಲಿ ಟೇಬಲ್ ಕ್ಲೀನ್ ಅಥವಾ ಪಾತ್ರೆ ತೊಳಿಯುವಂತಹ ಕೆಲಸ ಮಾಡುತ್ತಾರೆ. ಇದು ನನ್ನ ಲೇಖನದ ಸಾರಾಂಶ.
ಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

8 October, 2009

ನಿಮಗೆ ಇವೂ ಇಷ್ಟವಾಗಬಹುದು…

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಆತ್ಮಕಥನ; ಬದುಕಿನ ಕೊನೆ ಹಂತವಲ್ಲ…!

ಕುಮಾರ ರೈತ- ಸಂಕಥೆಯಿಂದ ಆತ್ಮಕಥನ; ಬದುಕಿನ ಕೊನೆ ಹಂತವೆನ್ನುವ ಸಾಮಾನ್ಯ ಭಾವನೆ ಇದೆ. ವಯಸ್ಸಿಗೂ ಅನುಭವಗಳಿಗೂ ಸಂಬಂಧವಿಲ್ಲ. ಬದುಕನ್ನು ನೋಡುವ ಸೀಮಿತ ದೃಷ್ಟಿಕೋನ ಕಳೆದುಕೊಳ್ಳಬೇಕು. ಹೀಗಾದಾಗ ಆತ್ಮಕಥನ; ಬದುಕಿನ ಕೊನೆ ಹಂತವಲ್ಲ’  ಇಂಥ ಅನೇಕ ಅನುಭವಗಳ ಕಥನ ಡೋರ್ ನಂಬರ್-142 ಕೃತಿಯಲ್ಲಿದೆ’  […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading