ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ತಲೇಲಿ ಹುಳ ಬಿಟ್ಕೊಂಡೆ..

ashok shettar

ಅಶೋಕ್ ಶೆಟ್ಟರ್ 

durga

ದುರ್ಗಾಷ್ಟಮಿಯಂದು ತಲೇಲಿ ಹುಳ ಬಿಟ್ಕಂಡು…:

ಅಸುರರೆಂದರೆ ಯಾರು?

ಅಸುರರು ಇರುತ್ತಾರಾ?

“ರಾಕ್ಷಸಾ”ಕಾರ, ಕಪ್ಪು ಬಣ್ಣ, ಕೋರೆ ಹಲ್ಲುಳ್ಳವರು, ಬಂಡಿಗಟ್ಟಲೆ ಅನ್ನ, ಕೊಳಗಗಟ್ಟಲೆ ಸಾರು ನುಂಗುವವರು….,?

ಅಥವಾ

“ನೀನೇನು ಮನುಷ್ಯನೋ ರಾಕ್ಷಸನೋ”, “ಅವ ತುಂಬ ಒಳ್ಳೇಯವ ಕಣ್ರಿ, ದೇವರಂಥ ಮನುಷ್ಯ” ದಂಥ ನುಡಿಗಟ್ಟುಗಳಲ್ಲಿ ವ್ಯಕ್ತವಾಗುವಂತೆ ಈ ಸುರ- ಅಸುರಗಳು ಬರೀ ಗುಣವಾಚಕಗಳಾ??

“ಸುರ”ರ ಯಾವ ನಿಯಮ, ನಿಬಂಧನೆ, ಕಟ್ಟಳೆಗಳನ್ನು ಪಾಲಿಸದಿರುವದಕ್ಕೆ ಅಥವಾ ವಿರೋಧಿಸಿದ್ದಕ್ಕೆ ಮನುಷ್ಯರು “ಅಸುರ”ರಾದರು?

ಭಾರತದ ಸಂದರ್ಭದಲ್ಲಿ ಸುರರು ಯಾರು? ಅವರೇ ಯಾಕೆ?

ಅಸುರರು ಯಾರು?? ಅವರೇ ಯಾಕೆ??

‍ಲೇಖಕರು Admin

11 October, 2016

ನಿಮಗೆ ಇವೂ ಇಷ್ಟವಾಗಬಹುದು…

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading