ಮೌಢ್ಯಾಚರಣೆ ಪ್ರತಿಬಂಧಕದಲ್ಲೇನಿದೆ-ಏನಿಲ್ಲ ?
ರಾಷ್ಟೀಯ ಕಾನೂನು ಶಾಲೆಯು ಸರ್ಕಾರಕ್ಕೆ ಸಲ್ಲಿಸಿದ ಮಾದರಿ ಮಸೂದೆ ಕರಡಿನ ಕುರಿತು ವ್ಯತಿರಿಕ್ತ ಚರ್ಚೆಗಳು ನಡೆಯುತ್ತಿವೆ. ಇದಕ್ಕೆ ಕಾರಣ ಭ್ರಮಾತ್ಮಕ ಗ್ರಹಿಕೆಗಳು ಮತ್ತು ವಿವಾದವನ್ನು ಹುಟ್ಟುಹಾಕಬೇಕೆಂಬ ಧೋರಣೆಯಾಗಿದೆ. ದಯವಿಟ್ಟು ಮಸೂದೆಯ ಪೀಠಿಕೆ ಭಾಗದಲ್ಲಿಯ ವಿಷಯಗಳಿಗೇ ಆದ್ಯತೆ ನೀಡದೆ, ಕಾನೂನಿನ ಭಾಗಕ್ಕೆ ಮಹತ್ವ ನೀದಬೇಕೆನ್ನುವುದನ್ನು ಮೊದಲು ಸ್ಪಷ್ಟಪಡಿಸುವೆ. ಪಿಠೀಕೆ ಕಾನೂನು ರೂಪಕ್ಕೆ ಪೂರಕ, ಆದರೆ ಅದೇ ಕಾನೂನಲ್ಲ. ಪೀಠೀಕೆಯಲ್ಲಿರುವುದೆಲ್ಲ ಕಾನೂನಿನ ರೂಪ ಪಡೆದಿಲ್ಲ.
(ಇದು ಪುಸ್ತಕದ ಮೊದಲ ಅಧ್ಯಯದಿಂದ ಆಯ್ದ ಭಾಗ)
0 ಪ್ರತಿಕ್ರಿಯೆಗಳು