ಗೋಕಾಕದ ನೆಲದಲ್ಲಿ ನಾಗೇಂದ್ರರ ಕೆಲಸ. ನಾವು ಕೃಷಿ ಬರವಣಿಗೆಯ ವಿಚಾರದಲ್ಲಿ ಮಲೆನಾಡು, ಕರಾವಳಿಯ ಸಂಗತಿ ಬಗೆಗೆ ಬೆಳಕು ಚೆಲ್ಲಿದಷ್ಟು ಈ ಪ್ರದೇಶದಲ್ಲಿ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಕಾಲಾಳುಗಳ ಕೊರತೆ, ಓಡಾಡಿ ಬರೆಯುವವರ ಅಭಾವ. ಈ ಕೊರತೆ ನಿವಾರಣೆಯಾಗುತ್ತಿದೆ. ಬರದ ಸೀಮೆಯಲ್ಲಿ, ನೀರಾವರಿ ನೆಲದಲ್ಲಿ, ಕಬ್ಬಿಣ ಸಿರಿಯಲ್ಲಿ ಬರಹದ ಒರತೆ ಶುರುವಾಗಿದೆ. ಓದು, ಅಧ್ಯಯನ, ಕ್ಷೇತ್ರಕಾರ್ಯ, ಬರಣಿಗೆಯ ಪರಿಶ್ರಮದಿಂದ ಈ ಒರತೆ ಬತ್ತದಂತೆ ಎಚ್ಚರಬೇಕು. ಓದುಗರಾದ ನಾವು ಎಚ್ಚರದಿಂದ ಬರಹಗಳನ್ನು ಗಮನಿಸಿ ಉತ್ತಮ ಮಾದರಿಗಳನ್ನು ಮೆಚ್ಚಿ ಗುರುತಿಸಬೇಕು, ಬೆನ್ನುತಟ್ಟಬೇಕು.

ಶಿವಾನಂದ ಕಾಲವೇ (ಬೆನ್ನುಡಿಯಿಂದ )
ಅಭಿಮಖಿ ಪ್ರಕಾಶನ
ಬೆಲೆ : ರೂ ೭೫/-
ಡೈಲಿಬುಕ್ : ಕೃಷಿ ಬದುಕಿನ ಚಿತ್ರಣ ’ಬೆವರಿನ ಮುಖಗಳು’
ನಿಮಗೆ ಇವೂ ಇಷ್ಟವಾಗಬಹುದು…

0 Comments