ಡೈಲಿಬುಕ್ : ಕೃಷಿ ಬದುಕಿನ ಚಿತ್ರಣ ’ಬೆವರಿನ ಮುಖಗಳು’

ಗೋಕಾಕದ ನೆಲದಲ್ಲಿ ನಾಗೇಂದ್ರರ ಕೆಲಸ. ನಾವು ಕೃಷಿ ಬರವಣಿಗೆಯ ವಿಚಾರದಲ್ಲಿ ಮಲೆನಾಡು, ಕರಾವಳಿಯ ಸಂಗತಿ ಬಗೆಗೆ ಬೆಳಕು ಚೆಲ್ಲಿದಷ್ಟು ಈ ಪ್ರದೇಶದಲ್ಲಿ ಸಾಧ್ಯವಾಗಿಲ್ಲ. ಇದಕ್ಕೆ ಕಾರಣ ಕಾಲಾಳುಗಳ ಕೊರತೆ, ಓಡಾಡಿ ಬರೆಯುವವರ ಅಭಾವ. ಈ ಕೊರತೆ ನಿವಾರಣೆಯಾಗುತ್ತಿದೆ. ಬರದ ಸೀಮೆಯಲ್ಲಿ, ನೀರಾವರಿ ನೆಲದಲ್ಲಿ, ಕಬ್ಬಿಣ ಸಿರಿಯಲ್ಲಿ ಬರಹದ ಒರತೆ ಶುರುವಾಗಿದೆ. ಓದು, ಅಧ್ಯಯನ, ಕ್ಷೇತ್ರಕಾರ್ಯ, ಬರಣಿಗೆಯ ಪರಿಶ್ರಮದಿಂದ ಈ ಒರತೆ ಬತ್ತದಂತೆ ಎಚ್ಚರಬೇಕು. ಓದುಗರಾದ ನಾವು ಎಚ್ಚರದಿಂದ ಬರಹಗಳನ್ನು ಗಮನಿಸಿ ಉತ್ತಮ ಮಾದರಿಗಳನ್ನು ಮೆಚ್ಚಿ ಗುರುತಿಸಬೇಕು, ಬೆನ್ನುತಟ್ಟಬೇಕು.

ಶಿವಾನಂದ ಕಾಲವೇ (ಬೆನ್ನುಡಿಯಿಂದ )
ಅಭಿಮಖಿ ಪ್ರಕಾಶನ
ಬೆಲೆ : ರೂ ೭೫/-
 

‍ಲೇಖಕರು avadhi

April 2, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: