ಭಾನುವಾರ ವಾಡಿಯಾ ಸಭಾಂಗಣದಲ್ಲಿ ಜೋಗಿಯವರ ’ಚಿಕ್ಕಪ್ಪ’ ಕಾದಂಬರಿ ಮತ್ತು ಅವರ ಅಂಕಣ ಬರಹಗಳ ’ಕಾಲಂಬರಿ’ ಬಿಡುಗಡೆ ಆಯಿತು. ಅಂಕಿತಾ ಪುಸ್ತಕ ಈ ಎರಡೂ ಪುಸ್ತಕಗಳನ್ನು ಪ್ರಕಟಿಸಿದೆ.
ಕುಂ ವೀರಭದ್ರಪ್ಪ ಮತ್ತು ಲಕ್ಷ್ಮೀಶ ತೋಳ್ಪಾಡಿ ಪುಸ್ತಕಗಳನ್ನು ಬಿಡುಗಡೆ ಮಾಡಿದರು. ರಾಜೇಶ್ ನಟರಂಗ ಪುಸ್ತಕದ ಒಂದು ಅಧ್ಯಾಯವನ್ನು ವಾಚಿಸಿದರು.
ಡಿ ಸಿ ನಾಗೇಶ್ ಕಂಡಂತೆ ಸಮಾರಂಭದ ಸಂಭ್ರಮ ಹೀಗಿತ್ತು..
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :
ಚಿತ್ರಗಳು : ಡಿ ಸಿ ನಾಗೇಶ್
like like :)))))