ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜುಗಾರಿ ಕ್ರಾಸ್ ನಲ್ಲಿ 'ಅಕ್ಕ'

ಅಕ್ಕ ಸಮ್ಮೇಳನದಲ್ಲಿ ಕಲಾವಿದರಿಗೆ ಹಾಗೂ ಅಧಿಕಾರಿಗಳಿಗೆ ಸಮಯಕ್ಕೆ ಸರಿಯಾಗಿ ಊಟೋಪಚಾರವನ್ನು ಮಾಡದೇ ಅಕ್ಕ ಕಾರ್ಯಕರ್ತರು ನಮಗೆಲ್ಲ ಘೋರ ಅವಮಾನವನ್ನು ಮಾಡಿದರು ಎಂದು ಕನ್ನಡ ಸಂಸ್ಕೃತಿ, ಪ್ರಚಾರ ಮತ್ತು ವಾರ್ತಾ ಇಲಾಖೆಯ ಅಧಿಕಾರಿಗಳು ಆರೋಪಿಸಿದ್ದಾರೆ.
ಈ ಬಗ್ಗೆ  ಅಕ್ಕ ಸಂಘಟನೆಯ ಅಧ್ಯಕ್ಷ ರವಿ ಡಂಕಣಿಕೋಟೆ ಹಾಗು ಅಕ್ಕ ವಿಶ್ವಸ್ಥ ಮಂಡಳಿ ಅಧ್ಯಕ್ಷ  ಅಮರನಾಥ ಗೌಡ  ಸ್ಪಷ್ಟನೆ ನೀಡಿದ್ದಾರೆ ಅದು ಇಲ್ಲಿದೆ . ಇದಕ್ಕೆ ಸಿ ಎನ್ ಎನ್ ಚಾನಲ್ ನ ಡಿ ಪಿ ಸತೀಶ್ ಪ್ರತಿಕ್ರಿಯೆ ನೀಡಿದ್ದಾರೆ ಈ ಬಗ್ಗೆ ನಮ್ಮ ಜುಗಾರಿ ಕ್ರಾಸ್ ನಲ್ಲಿ ಚರ್ಚೆಗೆ ಸ್ವಾಗತ
I fully agree with AKKA’s arguement. Bureaucrats are the biggest jokers on the earth. Instead of tolerating their tantrums, AKKA should have kicked them out.
Who is this Jayaramaraje Urs? Is he the king of Mysore? Government of Karnataka should sack him immediately.
I had received at least 10-15 calls from ‘ fake artists ‘ from Karnataka requesting me to help them to get US Visa after the US Consul in Madras rejected their Visa application.
I had bluntly told them that I would not help jokers like them and AKKA conference did not need their presence.
I am now happy that I did not send a few more jokers to AKKA.
My Best
D P Satish
Senior Editor CNN-IBN
New Delhi

‍ಲೇಖಕರು avadhi

20 September, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

1 Comment

  1. ಆಸು ಹೆಗ್ಡೆ

    ಅಕ್ಕಾ,
    ನಿನ್ನೆ ರಾತ್ರಿ ದುಬಾಯಿ ಮೂಲಕ ಬಂದಿಳಿದ ರೇಣುಕಾಮಹಾತ್ಮೆ ಖ್ಯಾತಿತ ರೇಣುಕಾಚಾರ್ಯ ಮತ್ತು ಮಂತ್ರಿ ಪದವಿ ಕಿತ್ತುಕೊಂಡರೆ ಶಾಸಕಸ್ಥಾನಕ್ಕೆ ರಾಜೀನಾಮೆ ನೀಡ್ತೇನೆ ಅನ್ನುವ ಶಿವನಗೌಡ, ಈ ಈರ್ವ ಮಂತಿಗಳು “ಅಕ್ಕ” ಸಮ್ಮೇಳನದಿಂದ ಹಿಂತಿರುಗಿದ್ದು ಎಂದು ತಿಳಿದು ಮನಸ್ಸಿಗೆ ನಿಜಕ್ಕೂ ಬೇಸರವಾಯ್ತು.
    ಏನಕ್ಕಾ ನಿನಗೂ ಈ ರಾಜಕೀಯದವರ ಹಂಗಿಲ್ಲದೇ ಈನಾದ್ರೂ ಮಾಡಲಿಕ್ಕೆ ಸಾಧ್ಯವೇ ಇಲ್ವಾ?
    ಸರಕಾರದ ಸಹಾಯಧನ ಪಡೆಯುವ ಅಭಿಲಾಷೆ ನಿನಗೆ ಇದೆಯೇ?
    ಸರಕಾರದ ಸಹಾಯಧನ ಪಡೆಯದೇ ಕನ್ನಡದ ಅಭಿವೃದ್ಧಿ, ಪ್ರಚಾರ ಮಾಡಲು ಸಾಧ್ಯ ಇಲ್ಲವೇ?
    ತೊರೆದು ಬಿಟ್ಟು ನೋಡೊಮ್ಮೆ ಈ ರಾಜಕೀಯರಂಗದ ಭ್ರಷ್ಟರ ಹಂಗನ್ನು
    ಕಲಾವಿದರು ಸಾಹಿತಿಗಳೇ ಸಾಕು ಪಸರಿಸಲು ಎಲ್ಲೆಲ್ಲೂ ಕನ್ನಡದ ಕಂಪನ್ನು
    ಸರಕಾರದ ಸಹಾಯಧನ ಪಡೆದು ಅಮೇರಿಕಾದಲ್ಲಿ ಸಮಾವೇಶ ಯಾಕೆಬೇಕು
    ಆ ಧನವೆಲ್ಲ ಈ ನಾಡಿನಭಿವೃದ್ಧಿಗಾಗಿ ಇಲ್ಲೇ ಖರ್ಚಾಗಲಿ ಎಂಬ ಭಾವನೆ ಬೇಕು

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading