ಕೆಲವು ಸಂಗತಿಯನ್ನು ಸ್ವಲ್ಪ ಗ್ಯಾಪ್ ಬಿಟ್ಟು ವೀಕ್ಷಕರಿಗೆ ತಿಳಿಸಬೇಕಾದ ಹೊಣೆ ವಾಹಿನಿಗಳಿಗೆ ಇದ್ದೆ ಇರುತ್ತದೆ. ಉದಾ:- ಪ್ರವಾಹದಿಂದ ಬದುಕು ಬೀದಿಗೆ ಬಿದ್ದವರ ಕಥೆ.ಅವರಿಗೆ ನೆಮ್ಮದಿಯಾಗಿ ಉಳಿಯಲು ಈಗ ಸಣ್ಣ ಸೂರಾದರೂ ಸಿಕ್ಕಿದೆಯ. ಉಸಿರಾಡಲು ಒಪ್ಪೊತ್ತಿನ ಕೂಳು ಇದೆಯಾ.ನಿಜವಾಗಿ ಅವರು ಈಗ ಹೇಗಿದ್ದಾರೆ? ಇಂತಹ ಪ್ರಶ್ನೆಗಳು ಅನೇಕಾನೇಕ.ಅದ್ಯಾವುದು ಗೊತ್ತೇ ಆಗೋಲ್ಲ,ಆದ್ರೆ ಮೆಗಾ ಸಿಯಲ್ಲಿ ಆದರೆನಿರ್ದೇಶಕರು, ರೈಟರ್ ಆ ಕೆಲಸ ಮಾಡಿರ್ತಾರೆ 🙂 ಆದರೆ ಇಲ್ಲಿ ಉಹುಂ! ಇದು ವಾಸ್ತವ ಕಥೆ ಇದರ ಬಗ್ಗೆ ವಾರ್ತಾವಾಹಿನಿಯ ಮುಖ್ಯಸ್ಥರು ಹೆಚ್ಚು ಗಮನ ಕೊಡಲ್ಲ ಅನ್ನುವುದೇ ನನ್ನ ವಯುಕ್ತಿಕ ನಿಲುವು. ಕೇವಲ ನಾನು ಮಾತ್ರವಲ್ಲ ನನ್ನಂತ ಅನೇಕ ವೀಕ್ಷಕರ ಬಳಗ ಇದೆ, ಅದೂ ಟೀವಿಯವರಿಗೂ ಗೊತ್ತು. ದಯಮಾಡಿ ಇಂತಹ ವಿಷಯಗಳ ಬಗ್ಗೆ ಆಗಾಗ ವೀಕ್ಷಕರಿಗೆ ಸಣ್ಣ ಮಾಹಿತಿ ತಿಳಿಸಿ. ಮುಂದೆ ಭೂಮಿ ಏನಾಗಬಹುದು ಅನ್ನುವ ಐಟಂಗಿಂತ ಇಂದಿನ ಬದುಕು ಹೇಗಿದೆ ಅನ್ನುವುದು ತುಂಬಾ ಪ್ರಾ ಮುಖ್ಯತೆ ಪಡೆದುಕೊಳ್ಳು ತ್ತದೆ .
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




madam ,
neev elli iddira ,avrige TRP mukhya ,ee news torsidre avrige ean prayojana heli .Alli mane kalkondavaru ,zinc sheet nalli( bisilu ,male ,chali nalli ) ond varsha dinda jeevana maadta iddaralla avara novannu torsidre ivarige eanu upayoga heli.