ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ವಿ ಜಯಶ್ರೀ ಕಾಲಂ: ಬೇಜಾನ್ ರೀಪೀಟ್ ಆಗುತ್ತಲ್ಲ ಯಾಕೆ ಮಾರಾಯ್ರೆ

ಈ ಟೀವಿ ಕನ್ನಡ ವಾಹಿನಿಯ ವಿಷಯದಲ್ಲಿ ನಿರ್ದೇಶ ಟಿ.ಎನ್ .ಸೀತಾರಾಂ ಅವರ ಧಾರಾವಾಹಿ ಬಗ್ಗೆ ಹೆಚ್ಚೇ ಗಮನ ಇರುತ್ತದೆ. ಅವರು ವಿಶೇಷವಾಗಿರುವುದನ್ನು ನೀಡ್ತಾರೆ ಎನ್ನುವ ಅರ್ಥ ಅಲ್ಲ, ಅವರ ಪಾತ್ರಗಳ ಆಯ್ಕೆ, ವಿಷಯದ ಆಯ್ಕೆಯ ವಿಶೇಷತೆ ಜೊತೆಗೆ ಒಂದು ಸರಳ ಸಹ ಡೈಲಾಗ್ನಲ್ಲಿ ಪದೇಪದೆ ರಿಪೀಟ್ ಆಗುವ ಪದಗಳು :-) . ಉದಾ .. ದೇವು ನಾಳೆ ನಾವು ಆ ಕಮಿಟಿಯ ಜೊತೆ ಮಾತನಾಡೋಣ ದೇವು .. ತಕ್ಷಣ ಎದುರು ಪಾತ್ರ ಆಯಿತು ಕಾತ್ಯಾಯಿನಿ ನಾಳೆ ತಪ್ಪದೆ ಹೋಗೋಣ ಕಾತ್ಯಾಯಿನಿ :-) ! ರೀ ಸಿಎಸ್ಪಿ ನಮ್ಮ ಜನಗಳನ್ನು ನಮ್ಮ ಮೇಲೆ ಎತ್ತಿ ಕಟ್ಟುತ್ತಿರೆನ್ರಿ ಸಿಎಸ್ಪಿ ;-) .ಇಲ್ಲಿ ಈ ಅಂಶವೇ ನನಗೆ ಸಖತ್ ಆಶ್ಚರ್ಯ ತರಿಸುವ ಸಂಗತಿ ಅಂದ್ರೆ ಸಾಮಾನ್ಯವಾಗಿ ಇಬ್ಬರು ಮಾತನಾಡುವಾಗ ಹೆಚ್ಚು ಬಾರಿ ಹೆಸರು ಕರೆದು ಕೊಳ್ಳುವುದಿಲ್ಲ, ಆದರೆ ಟಿಎನ್ಎಸ್ ಅವರು ಅದರಲ್ಲಿ ಸಡಲಿಕೆ ಮಾಡಿದ್ದಾರೆ :-) ನಾಲ್ಕು ಜನರು ಮಾತನಾಡುವಾಗ ಒಂದು ಪಾತ್ರದ ಹೆಸರು ಹಾಗೂ ಮಾತನಾಡುತ್ತಿರುವ ವಿಷಯ, ಪದಗಳ ಬಳಕೆ ಬೇಜಾನ್ ರೀಪೀಟ್. :-) ಹೀಗೆ ಎಲ್ಲಿ ಹೇಗೆ ಬೇಕಾದರೂ ಮಾತಾಡ ಬಹುದು.ಇವರ ಸೀರಿಯಲ್ ನಲ್ಲಿ ಮತ್ತೊಂದು ಮಜ ಕೊಡುವ ಸನ್ನಿವೇಶ ಹಾಗೆನ್ನುವುದಕ್ಕಿಂತ ಹೆಚ್ಚಾಗಿ ಕಾಣ ಸಿಗುವ ಸನ್ನಿವೇಶ ಊಟದ್ದು. ಮನೆ ಅಂದ ಮೇಲೆ ಎಲ್ಲಾ ಕಡೆ ಮಾತುಕತೆ ಇರಲೇಬೇಕು ಎನ್ನುವ ಉದ್ದೇಶ ನಿರ್ದೇಶಕರದು. ನಮ್ಮನೆಗಳಲ್ಲಿ ಊಟದಲ್ಲಿ ಮಾತು ಶುರು ಮಾಡಿದ್ರೆ ಕೆಂಗಣ್ಣಿಗೆ ಒಳಗಾಗ್ತೀವಿ . ಪೂರ್ಣ ಓದಿಗೆ ಮೀಡಿಯಾ ಮೈಂಡ್]]>

‍ಲೇಖಕರು avadhi

12 August, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

1 Comment

  1. Muralidhar bhat

    :-)!!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading