ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಿ ವಿ ಜಯಶ್ರೀ ಕಾಲಂ: ಎಸ್ಪಿಬಿ ಅವರ ಆಕರ್ಷಣೆ ಕುಂದಿಲ್ಲ

ಎಸ್ ಪಿ ಬಿಯವರ ಜೊತೆ ನಮ್ಮ  ಮಳೆ ಕವಿ ಜಯಂತ್ ಕಾಯ್ಕಿಣಿಯವರು ಸಾಕಷ್ಟು ಕಾಣಿಕೆ ಕೊಟ್ಟಿದ್ದಾರೆ. ಮಕ್ಕಳ ಕಾರ್ಯಕ್ರಮದಲ್ಲಿ ಜಯಂತ್ ಮಾತು ಸದಾ  ನಗು ತರಿಸ್ತಾ ಇದ್ದ ಅಂಶ ಅಂದ್ರೆ , ಹಾಳಾದ್ದು ಮೇಷ್ಟ್ರ ಬುದ್ದಿ ಎಲ್ಲಿ ಹೋದರು ಬಿಡಲ್ಲ.
ನನಗೆ ಎಸ್ ಪಿ ಬಿ ಅವರ ಮತ್ತೊಂದು ಅಂಶ ವಿಸ್ಮಯ ಕೊಡುವುದು ಅಂದ್ರೆ ಯಾವುದೇ ಹಾಡು ಬರಲಿ ಲಲಲಲಲಲಲ….ಒಹೊಹೊಹೊಹೋ.. ಹಮ್ಮಿಂಗ್ ಕೊಟ್ಟು ,
ಹಾಡಿದ ಲೆಕ್ಕ  ಚುಕ್ತಾ ಮಾಡಿ ಬಿಡ್ತಾರೆ.ಹವ ಸ್ವೀಟ್.. ಹಾಡು ಇಷ್ಟು   ಸುಲಭ ಎನ್ನುವ ಸಂಗತಿ  ನನಗೆ ಎದೆ ತುಂಬಿ ಹಾಡಿದೆನು ಕಾರ್ಯಕ್ರಮದಿಂದ ತಿಳಿಯಿತು :-) .ಒಟ್ಟಾರೆ ಹಲವು ಕಾರಣದಿಂದ ಈ ಕಾರ್ಯಕ್ರಮ ಸ್ವಲ್ಪ ಕಳೆಗುಂದಿತು. ಏನೆ ಆದ್ರು ಎಸ್ಪಿಬಿ ಅವರ ಆಕರ್ಷಣೆ ಕುಂದಿಲ್ಲ
ಪೂರ್ಣ ಓದಿಗೆ- ಮೀಡಿಯಾ ಮೈಂಡ್

‍ಲೇಖಕರು avadhi

21 July, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading