ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಿಕ್ಕಿಂಗ್ ಕಾಲಂ: ಕಮಾನ್ ಟ್ರೈ ಇಟ್ ಯ 🙂

ಸಮಯ ವಾಹಿನಿ ಚಂದ್ರೇ ಗೌಡ್ರು, ಟೀವಿ ನೈನ್ ಲಕ್ಷ್ಮಣ್ ಹೂಗಾರ್, ಸುವರ್ಣ ನ್ಯೂಸ್ ರಂಗನಾಥ್ ಸರ್ ತಮ್ಮ ಅಮೂಲ್ಯ ಸಮಯವನ್ನು ಚರ್ಚೆಯಿಂದ, ಚರ್ಚೆಗಾಗಿ ಚರ್ಚೆಗೋಸ್ಕರ ಮೀಸಲಿಟ್ಟರು :-). ಪ್ರಸ್ತುತ ರಾಜಕೀಯದ ವಸ್ತುಸ್ಥಿತಿಯ ಬಗ್ಗೆ ಇದ್ದ ಕಾರ್ಯಕ್ರಮಗಳು ಆಸಕ್ತಿಯಿಂದ ಕೂಡಿತ್ತು. ಒಂದಷ್ಟು ವರ್ಗಕ್ಕೆ ಮಾತ್ರ ಇಂತಹ ಕಾರ್ಯಕ್ರಮಗಳು ಅಗತ್ಯ ಅನ್ನಿಸುವುದು, ಆದರೆ ಆ ವರ್ಗದ ವೀಕ್ಷಕವನ್ನು ಒಲಿಸುವ ನಿರಂತರ ಪ್ರಯತ್ನವನ್ನು ನ್ಯೂಸ್ ಚಾನೆಲ್ ಗಳು ಮಾಡ್ತಾ ಇರುತ್ತದೆ.

ಇಲ್ಲಿ ನಿರ್ಲಕ್ಷಿತ ವರ್ಗ ಅಂದ್ರೆ ಮಹಿಳಾ ವೀಕ್ಷಕರು :-). ಅವರು ಛಿ ಇದು ಒಂದು ಕಾರ್ಯಕ್ರಮನಾ ಎಂದು ಮುಖಮೂರು ಕಡೆ ಮಾಡ್ತಾರೆ:-). ಸೊ ನ್ಯೂಸ್ ಚಾನೆಲ್ನವರೆ ಇದರಿಂದ ನೀವು ಗೆದ್ದ ಲಿಸ್ಟೆಗೆ ಸೇರಲ್ಲ,ಹೆಚ್ಚು ಹೆಚ್ಚು ಯಾರು ಮಹಿಳಾ ವೀಕ್ಷಕರನ್ನು ಆಕರ್ಷಿಸ್ತಾರೋ ತಮ್ಮ ಮಾತಿನ ಶೈಲಿಯಿಂದ, ಅವರೇ ಬೆಸ್ಟ್ ನಿರೂಪಕರು:-)ಅರ್ರೇ ಕಮಾನ್ ಟ್ರೈ ಇಟ್ ಯ 🙂
ಪೂರ್ಣ ಓದಿಗೆ: ಮೀಡಿಯಾ ಮೈಂಡ್

‍ಲೇಖಕರು avadhi

25 September, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading