ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಆಗುವ ಆಡು ಆಟ ಆಡು ಕಾರ್ಯಕ್ರಮದ ಮೂಲ ಉದ್ದೇಶ ಸೆಕಂಡ್ ಹನಿಮೂನ್ಗೆ ಜೋಡಿಗಳನ್ನು ಕಳುಹಿಸುವುದು
[ ಸೂಚನೆ :- ಮದುವೆ ಆಗಿರಬೇಕು,ಖಂಡಿತ ಅವರು ಗಂಡಹೆಂಡತಿನೇ ಆಗಿರ ಬೇಕು , ಇದು ರಾಜಕೀಯ ಹಾಗೂ ಮೀಡಿಯ ಮಂದಿಗೆ ಅಪ್ಲೇ ಆಗುತ್ತದೆ
].ಆದರೂ ಯಾರು ಬೇಕಾದರೂ ಕಾರ್ಯಕ್ರಮ ವೀಕ್ಷಿಸಬಹುದು.ಇಂತಹ ಒಂದು ಕಾನ್ಸೆಪ್ಟ್ ಮುಂಬೈನ ಒಂದು ಸಂಸ್ಥೆ ಮಾಡಿದೆ.
ಅಂದ್ರೆ ಮನಸ್ಸು ಮುರಿದುಕೊಂಡು ಕೂತ ದಂಪತಿಗಳಿಗೆ ಎರಡನೇ ಹನಿಮೂನ್ ಕಾರ್ಯಕ್ರಮ ಇರುತ್ತದೆ. ಅಂದ್ರೆ ಇದರಲ್ಲಿ ಅವರೇ ದುಡ್ಡು ಹಾಕಿ ಕೊಂಡು ಹೋಗ ಬೇಕು ಅಷ್ಟೆ. ಇದು ನಮ್ಮ ದೇಶದ ಹೊಸ ರೀತಿಯ ವಿಧಾನ.ಸಂಸಾರ, ಬಾಂಧವ್ಯಕ್ಕೆ ಹೆಚ್ಚು ಆದ್ಯತೆ ನೀಡುವ ಸಮಾಜ ನಮ್ಮದು. ಇಲ್ಲಿ ದಂಪತಿಗಳನ್ನು ನೆಂಟರು ಇಷ್ಟರು ಇಲ್ಲದ ಜಾಗಕ್ಕೆ ಹನಿಮೂನ್ಗೆ ಕಳುಹಿಸಿ ಕೊಡ್ತಾರಂತೆ. ವೆಲ್ ಕಾಸಿಗೆ ತಕ್ಕ ಕಜ್ಜಾಯ ಅಷ್ಟೆ. ಪೈಸ ಜಾಸ್ತಿ ಇದ್ರೆ ಫಾರಿನ್ನು ಟೂರ್ ಮಾಡ ಬಹುದು.
ಪೂರ್ಣ ಓದಿಗಾಗಿ ಮೀಡಿಯಾ ಮೈಂಡ್]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments