ಸಮಯ ವಾಹಿನಿಯಲ್ಲಿ ಹೆಚ್ಚಾಗಿ ಚಂದ್ರೆ ಗೌಡರ ನೇತೃತ್ವದಲ್ಲಿ ಪ್ರಸಾರ ಆಗುವ ಚರ್ಚೆಯ ಕಾರ್ಯಕ್ರಮಗಳು ವಿಶೇಷವಾಗಿರುತ್ತದೆ. ಸುವರ್ಣ ಗ್ರೂಪ್ನಲ್ಲಿ ಇದ್ದಾಗ ಅಷ್ಟೇನೂ ಇರಲಿಲ್ಲ, ಆದರೆ ಈಗ ಹೆಚ್ಚು ಚರ್ಚೆಗಳಲ್ಲಿ ಭಾಗವಹಿಸಿಚರ್ಚೆಗೌಡರೆನ್ನುವ ಹೆಸರನ್ನು ಪಡೆದಿದ್ದಾರೆ :-). ನಿನ್ನೆ ಬಳ್ಳಾರಿ ಮಹಾ ಸಂಸ್ಥಾನ ಸೇರಿದ ಸಿದ್ದು ಮಹಾರಾಜ್ ಟೀಮ್ ಕುರಿತಾದ ಚರ್ಚೆಯು ಆಸಕ್ತಿಯಿಂದ ಕೂಡಿತ್ತು.
ಮುಖ್ಯವಾಗಿ ನನಗೆ ಆಶ್ಚರ್ಯ ತರಿಸಿದ್ದು ಬಳ್ಳಾರಿ ಸೇರಿದ ರಾಜಕೀಯ ನಾಯಕರು ಇದನ್ನು ಕ್ವಿಟ್ ಇಂಡಿಯ ಚಳುವಳಿಗೆ ಹೋಲಿಸಿ ಕೊಂಡಿದ್ದು ! ನಮ್ಮ ಮನೆಗೆ ಇನ್ನೊಂದು ರೂಮ್ಗೆ ಹೋಗುವುದು ಚಳುವಳಿನ ?? ಇನ್ ಬಿಡಿ ಗೌಡ್ರೆ ನಿಮಗೆಲ್ಲ ಇದೆ ಮಾರಿ ಹಬ್ಬ, ಯಾವ ಚರ್ಚೆಗೆ ಕರೆದರು ಪಾದಯಾತ್ರೆಯ ನಾಯಕರುಗಳು ನಾವು ಬಳ್ಳಾರಿಯ ಪಾದಯಾತ್ರೆ ಮಾಡುವಾಗ, ನಾವು ಬಳ್ಳಾರಿಗೆ ಹೋಗುವಾಗ, ಬಳ್ಳಾರಿಯ ಪಾದಯಾತ್ರೆಯ ನಡುಮಧ್ಯದಲ್ಲಿ ಇದ್ದಾಗ :-). ಹೀಗೆ ಪ್ರತಿಯೊಂದು ಚರ್ಚೆಯೂ ಬಳ್ಳಾರಿ ಲಿಂಕ್ ಪಡೆಯುತ್ತದೆ :-).
ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>
Thanks for the new name…
Lolzzzzzzzzz 😉
ಜೈ ಜೈ ಜೈ ಶ್ರೀ ..