ಜಯಶ್ರೀ ಕಾಲಂ: ಚಂದ್ರೇಗೌಡ or ಚರ್ಚೆ ಗೌಡ ?

ಸಮಯ ವಾಹಿನಿಯಲ್ಲಿ ಹೆಚ್ಚಾಗಿ ಚಂದ್ರೆ ಗೌಡರ ನೇತೃತ್ವದಲ್ಲಿ ಪ್ರಸಾರ ಆಗುವ  ಚರ್ಚೆಯ ಕಾರ್ಯಕ್ರಮಗಳು ವಿಶೇಷವಾಗಿರುತ್ತದೆ. ಸುವರ್ಣ ಗ್ರೂಪ್ನಲ್ಲಿ ಇದ್ದಾಗ ಅಷ್ಟೇನೂ ಇರಲಿಲ್ಲ, ಆದರೆ  ಈಗ ಹೆಚ್ಚು ಚರ್ಚೆಗಳಲ್ಲಿ ಭಾಗವಹಿಸಿಚರ್ಚೆಗೌಡರೆನ್ನುವ  ಹೆಸರನ್ನು ಪಡೆದಿದ್ದಾರೆ :-). ನಿನ್ನೆ ಬಳ್ಳಾರಿ ಮಹಾ ಸಂಸ್ಥಾನ ಸೇರಿದ ಸಿದ್ದು ಮಹಾರಾಜ್ ಟೀಮ್ ಕುರಿತಾದ ಚರ್ಚೆಯು ಆಸಕ್ತಿಯಿಂದ ಕೂಡಿತ್ತು.

ಮುಖ್ಯವಾಗಿ  ನನಗೆ ಆಶ್ಚರ್ಯ  ತರಿಸಿದ್ದು  ಬಳ್ಳಾರಿ ಸೇರಿದ ರಾಜಕೀಯ ನಾಯಕರು ಇದನ್ನು ಕ್ವಿಟ್ ಇಂಡಿಯ ಚಳುವಳಿಗೆ ಹೋಲಿಸಿ ಕೊಂಡಿದ್ದು ! ನಮ್ಮ ಮನೆಗೆ ಇನ್ನೊಂದು  ರೂಮ್ಗೆ ಹೋಗುವುದು ಚಳುವಳಿನ ??  ಇನ್ ಬಿಡಿ ಗೌಡ್ರೆ ನಿಮಗೆಲ್ಲ ಇದೆ ಮಾರಿ ಹಬ್ಬ, ಯಾವ ಚರ್ಚೆಗೆ ಕರೆದರು ಪಾದಯಾತ್ರೆಯ ನಾಯಕರುಗಳು ನಾವು ಬಳ್ಳಾರಿಯ  ಪಾದಯಾತ್ರೆ ಮಾಡುವಾಗ, ನಾವು ಬಳ್ಳಾರಿಗೆ  ಹೋಗುವಾಗ, ಬಳ್ಳಾರಿಯ ಪಾದಯಾತ್ರೆಯ  ನಡುಮಧ್ಯದಲ್ಲಿ ಇದ್ದಾಗ :-). ಹೀಗೆ ಪ್ರತಿಯೊಂದು ಚರ್ಚೆಯೂ ಬಳ್ಳಾರಿ ಲಿಂಕ್ ಪಡೆಯುತ್ತದೆ :-).

ಪೂರ್ಣ ಓದಿಗೆ: ಮೀಡಿಯಾ ಮೈಂಡ್ ]]>

‍ಲೇಖಕರು avadhi

August 9, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: