ಆ ಕಾಲದಲ್ಲಿ ರಾಮಾಯಣ ಮಹಾಭಾರತ ಧಾರವಾಹಿ ಹೊಸ ಬಗೆಯ ಸಂಚಲನ ತಂದಿತ್ತು ವೀಕ್ಷಕ ಬಳಗಕ್ಕೆ ದೂರದರ್ಶನ. ಪ್ರಾಯಶ : ಆಗ ಮನೋರಂಜನ ಮಾರ್ಗಗಳು ಕಡಿಮೆ ಇದ್ದ ಕಾರಣ ಆ ಎರಡು ಸೀರಿಯಲ್ ಸಿಕ್ಕಾಪಟ್ಟೆ ಜನಪ್ರೀಯತೆ ಪಡೆದಿತ್ತು ಎನ್ನುವ ಮಾತನ್ನು ನಾವು ನೇರವಾಗಿ ಒಪ್ಪಿಕೊಳ್ಳ ಬೇಕಾದ ಸತ್ಯ ![]()
ಆದರೂ ಸಹ , ಪುಸ್ತಕ ರೂಪದಲ್ಲಿದ್ದ -ಪುರಾಣ ಹೇಳುವವರ ಬಾಯಿ ಮಾತಿನ ಮೂಲಕ ಕೇಳಿದ್ದ ವರ್ಣನೆಯು ದೃಶ್ಯ ರೂಪದಲ್ಲಿ ಬಂದಿದ್ದು ಸಹ ವೀಕ್ಷಕರ ಖುಷಿ ಕಾರಣ ಆಗಿತ್ತು ಎನ್ನುವುದು ಸಹ ಅಷ್ಟೆ ಸತ್ಯವಾದ ಸಂಗತಿ.
ಉತ್ತರ ಭಾರತೀಯರಿಗಿಂತ ದಕ್ಷಿಣ ಭಾರತೀಯರು ಇಂತಹ ಭರಪೂರ ಭಕ್ತಿಯ ಸಿನಿಮಾಗಳನ್ನು ನೋಡುಗರ ಕೈಗಿತ್ತರು. ಸ್ವಲ್ಪ ಬೇಸರದ ಸಂಗತಿ ಅಂದ್ರೆ ಅದರಲ್ಲಿ ಎನ್ಟಿಆರ್ ಕೃಷ್ಣನಾಗಿ ಮನರಂಜಿಸಲು ಬರ್ತಾ ಇದ್ದುದು. ಕೃಷ್ಣ ಪುರಾಣದಲ್ಲಿ ಬರೆದಂತೆ ಇಲ್ಲವಲ್ಲ ಎನ್ನುವ ಕೊರಗು ಸಾಕಷ್ಟು ನೋಡುಗರ ಹೃದಯದಲ್ಲಿ ಇತ್ತು.
ಪೂರ್ಣ ಓದಿಗೆ : ಮೀಡಿಯಾ ಮೈಂಡ್




Jayshree avaree , dakshinadalli pouraanika chitragalannu belli teregi needidu telugu chitraraga. Jothege Krishna, duryodhana, ravana, rama…heege yaavude pouranika patragalalli leelaajaalavagi abhinayisuthiddud NTR obbare, teluginalli. Ivathigoo avara krishna pathragalannu dakshina bharathada janaru mechuthare…!