ಇತ್ತೀಚೆಗೆ ನಾನು ವೀಕ್ಷಿಸಿದ ಮೂರು ಚಾನೆಲ್ಗಳಲ್ಲಿ ಒಂದು ವಿಷ್ಯ ಕಾಮನ್ನಾಗಿ ಕಂಡು ಬಂತು. ಆ ವಿಷಯ ಎಂದಿಗೂ ನನಗೆ ಬೇಸರ ಉಂಟು ಮಾಡಿಸಲ್ಲ.ಅವರ ಬಗ್ಗೆ ಸದಾ ನನಗಿರೋದು ಕರುಣೆ .ನನ್ನ ಗೆಳೆಯ ಅನಿ ಅಯ್ಯೋ ಬೆಂಗಳೂರು ಸಿಮ್ಲಾ ಆಗಿ ಬಿಟ್ಟಿದೆ ಎಂದು ಒದ್ದಾಡ್ತಾ ಇದ್ರು. ಆ ಹುಡುಗನ೦ತಹ ಪಡ್ಡೆ ಹೈಕಳುಗಳಿಗೆ ಮಾತ್ರವಲ್ಲ ಎಲ್ಲಾ ಗಂಡು ಸಿಂಹಗಳ ಹೃದಯವನ್ನು ಕುಣಿಸಿ ಈ ಬೆಂಗಳೂರಿನ ಚಳಿಯಿಂದ ಅವರನ್ನು ದೂರ ಮಾಡುವಂತಹ ಡ್ಯಾನ್ಸ್ ಕಾರ್ಯಕ್ರಮ ಪ್ರಸಾರ ಆಯ್ತು ಸುವರ್ಣ ನ್ಯೂಸ್ನಲ್ಲಿ
ಮಂಗಳಮುಖಿಯರು ಎನ್ನುವ ಹೊಸ ಹೆಸರು ಕೊಟ್ಟು ಅವರ ಬದುಕಲ್ಲಿ ಬದಲಾವಣೆ ಮಾಡಿದ್ದೇವೆ ಎಂದು ಹೆಮ್ಮೆಯಿಂದ ಬೆನ್ನು ತಟ್ಟಿಕೊಳ್ಳುವ ನಾಗರೀಕ ಸಮಾಜ ನಮ್ಮದು
. ಹೆಸರು ಮಾತ್ರ ಹೊಸದು ಆದರೆ ಬದುಕಿನ ಶೈಲಿಯಲ್ಲಿ ಯಾವುದೇ ಬಗೆಯ ಮಾರ್ಪಾಟು ಇಲ್ಲ. ಅಂತಹ ಮಂಗಳಮುಖಿಯರು ಅತ್ಯದ್ಭುತ ಪ್ರತಿಭೆಗಳು.
ಪೂರ್ಣ ಓದಿಗೆ : ಮೀಡಿಯಾ ಮೈಂಡ್]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]



0 Comments