ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ: ಆ ಎಪಿಸೋಡ್ ತುಂಬಾ ಮನಸೆಳೆಯಿತು…

@@ ಬಡತನ ಅನ್ನುವುದು ಎಂತಹ ದುಸ್ಥಿತಿ  ಅಲ್ವ ! ಒಂದು ತುತ್ತು ಅನ್ನಕ್ಕಾಗಿ, ಬಟ್ಟೆಗಾಗಿ, ಇರಲು ಜಾಗಕ್ಕಾಗಿ ಮನುಷ್ಯ ಅದೆಷ್ಟು ಕಷ್ಟ ಪಡ್ತಾನೆ. ಮೊನ್ನೆ ಸೋನಿ ಟೀವಿಯಲ್ಲಿ  ಕೌನ್  ಬನೇಗ…  ಸ್ಪರ್ಧೆಯಲ್ಲಿ ಭಾಗವಹಿಸಲು ಒಬ್ಬ ಹೆಣ್ಣುಮಗಳು ಅಂದಿದ್ರು. ಪ್ರೀತಿಸಿ ಮದುವೆ ಆಗಿದ್ದರು ಆಕೆ, ಮದುವೆಯಾಗಿ ವರ್ಷಗಳು ಕಳೆದಿದ್ದರೂ , ಮಗುವಾಗಿದ್ದರೂ ಆಕೆಯ ಕುಟುಂಬ ಈ ದಂಪತಿಗಳನ್ನು ತಮ್ಮ ಮನೆಗೆ ಸೇರಿಸಿರಲಿಲ್ಲ. ಅವರಿಗಿದ್ದ ಹಸುಗೂಸಿಗೆ  ಕಣ್ಣಿನ ತೊಂದರೆ ಇತ್ತು.ಅದರ ಶಸ್ತ್ರ ಚಿಕಿತ್ಸೆ   ಮಾಡಿಸಲು  ಹಣದ ಅವಶ್ಯಕತೆ   ಇತ್ತು.

 

ನೋಡಿ ತಾಯಿ ಎಂತಹ ಚಾಲೆಂಜ್ ಎದುರಿಸಲು ಸಹ ಸಿದ್ಧಳಾಗುತ್ತಾಳೆ ತನ್ನ ಮಕ್ಕಳಿಗಾಗಿ.ಆಕೆ ನಿರಂತರ ಪ್ರಯತ್ನದಿಂದ  ಹನ್ನೆರಡು ಲಕ್ಷದಷ್ಟು ಹಣ ಗೆದ್ದರು. ಸ್ವತಃ : ಅಮಿತಾಬ್ ಸರ್ ಭಾವುಕರಾದರು.ಆಕೆ ಧೈರ್ಯಗುಂದಿದಾಗ ಮಗು ,ಆಕೆಯ ಹಣದ ಅವಶ್ಯಕತೆಯ ಸಂಗಾತಿಯನ್ನು ಮತ್ತೆಮತ್ತೆ ಹೇಳುತ್ತಾ ಧೈರ್ಯ ತುಂಬುತ್ತಿದ್ದರು. ಆ ಎಪಿಸೋಡ್ ತುಂಬಾ ಮನಸೆಳೆಯಿತು.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

13 November, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

1 Comment

  1. prakashchandra

    Aakeya thaayathana , thanna kandana melina mamathege hats off. Haage Amithabh saha great…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading