@@ ಬಡತನ ಅನ್ನುವುದು ಎಂತಹ ದುಸ್ಥಿತಿ ಅಲ್ವ ! ಒಂದು ತುತ್ತು ಅನ್ನಕ್ಕಾಗಿ, ಬಟ್ಟೆಗಾಗಿ, ಇರಲು ಜಾಗಕ್ಕಾಗಿ ಮನುಷ್ಯ ಅದೆಷ್ಟು ಕಷ್ಟ ಪಡ್ತಾನೆ. ಮೊನ್ನೆ ಸೋನಿ ಟೀವಿಯಲ್ಲಿ ಕೌನ್ ಬನೇಗ… ಸ್ಪರ್ಧೆಯಲ್ಲಿ ಭಾಗವಹಿಸಲು ಒಬ್ಬ ಹೆಣ್ಣುಮಗಳು ಅಂದಿದ್ರು. ಪ್ರೀತಿಸಿ ಮದುವೆ ಆಗಿದ್ದರು ಆಕೆ, ಮದುವೆಯಾಗಿ ವರ್ಷಗಳು ಕಳೆದಿದ್ದರೂ , ಮಗುವಾಗಿದ್ದರೂ ಆಕೆಯ ಕುಟುಂಬ ಈ ದಂಪತಿಗಳನ್ನು ತಮ್ಮ ಮನೆಗೆ ಸೇರಿಸಿರಲಿಲ್ಲ. ಅವರಿಗಿದ್ದ ಹಸುಗೂಸಿಗೆ ಕಣ್ಣಿನ ತೊಂದರೆ ಇತ್ತು.ಅದರ ಶಸ್ತ್ರ ಚಿಕಿತ್ಸೆ ಮಾಡಿಸಲು ಹಣದ ಅವಶ್ಯಕತೆ ಇತ್ತು.
ನೋಡಿ ತಾಯಿ ಎಂತಹ ಚಾಲೆಂಜ್ ಎದುರಿಸಲು ಸಹ ಸಿದ್ಧಳಾಗುತ್ತಾಳೆ ತನ್ನ ಮಕ್ಕಳಿಗಾಗಿ.ಆಕೆ ನಿರಂತರ ಪ್ರಯತ್ನದಿಂದ ಹನ್ನೆರಡು ಲಕ್ಷದಷ್ಟು ಹಣ ಗೆದ್ದರು. ಸ್ವತಃ : ಅಮಿತಾಬ್ ಸರ್ ಭಾವುಕರಾದರು.ಆಕೆ ಧೈರ್ಯಗುಂದಿದಾಗ ಮಗು ,ಆಕೆಯ ಹಣದ ಅವಶ್ಯಕತೆಯ ಸಂಗಾತಿಯನ್ನು ಮತ್ತೆಮತ್ತೆ ಹೇಳುತ್ತಾ ಧೈರ್ಯ ತುಂಬುತ್ತಿದ್ದರು. ಆ ಎಪಿಸೋಡ್ ತುಂಬಾ ಮನಸೆಳೆಯಿತು.
ಪೂರ್ಣ ಓದಿಗೆ : ಮೀಡಿಯಾ ಮೈಂಡ್



Aakeya thaayathana , thanna kandana melina mamathege hats off. Haage Amithabh saha great…