ಜಯಶ್ರೀ ಕಾಲಂ: ಅವರವರ ಭಾವಕ್ಕೆ ಅವರವರ ಭಕುತಿಗೆ…

@@ ನಿನ್ನೆ ಟೀವಿ ನೈನ್ ವಾಹಿನಿಯಲ್ಲಿ ಲಕ್ಷ್ಮಣ್ ಹೂಗಾರ್ ಪೇಜಾವರ ಶ್ರೀಗಳ ಜೊತೆಗಿನ ಚಕ್ರವ್ಯೂಹ ತುಂಬಾ ಚೆನ್ನಾಗಿತ್ತು.ಜಾತಿ ಧರ್ಮ ಎನ್ನುವ ಸಂಗತಿ ಸದಾ ಸೂಕ್ಷ್ಮ ವಾದದ್ದು.
ಲಕ್ಷ್ಮಣ್ ಹೂಗಾರ್ ತಿಳಿಸಲು ಹೊರಟಿದ್ದರು ಇಲ್ಲಿ ಸಿಕ್ಕದ ಆದರ ಅಲ್ಲಿ ಹುಡುಕಲು ಹೊರಟಿದ್ದಾರೆ ತಪ್ಪೇನು ಅನ್ನುವ ನಿಟ್ಟಿನಲ್ಲಿ ಪ್ರಶ್ನೆಗಳನ್ನು ಕೇಳಿದರು. ..ಅದೇ ರೀತಿ ವಿಶ್ವೇಶ್ವರ ತೀರ್ಥರು ತಾವು ಎಂದಿಗೂ ದಲಿತರನ್ನು ಬೇರೆ ಧರ್ಮಕ್ಕೆ ಹೋಗಲು ಬಿಡಲ್ಲಎನ್ನುವಂತೆ ಹೇಳಿದರು.ಒಟ್ಟಾರೆ ಅವರವರ ಭಾವಕ್ಕೆ ಅವರವರ ಭಕುತಿಗೆ ಅಂತಾರಲ್ಲ ಹಾಗೆ. ಆದರೆ ಈ ವರ್ಗಕ್ಕೆ ಸೇರಿದ ಅನೇಕರು ತಾವು ಯಾವುದೇ ಧರ್ಮಕ್ಕೆ ಸೇರಿದವರಲ್ಲ ಎಂದು ಹೇಳ್ತಾರೆ, ಅದೇ ರೀತಿಯಲ್ಲಿ ಅವರಲ್ಲಿ ಕೆಲವರು ತಾವು ರಾವಣ ವಂಶಜರು ಅಂತ ಹೇಳ್ತಾರೆ .
ಪೂರ್ಣ ಓದಿಗೆ ಮೀಡಿಯಾ ಮೈಂಡ್

‍ಲೇಖಕರು avadhi

September 6, 2010

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: