.
ಆ ಸಂದರ್ಭದಲ್ಲಿ ಹಾಸ್ಯ ಬರಹಗಾರ ಪ್ರಾಣೇಶ್ ಆಚಾರ್ ಅವರು ಕಾರ್ಯಕ್ರಮ ಒಂದರಲ್ಲಿ ಯಪ್ಪಾ ಎನ್ ಹೇಳ್ತೀರಿ ನಮ ಹೆಣ್ಣು ಮಕ್ಕಳು ಈಟಿವಿ ಮುಂದ ಕುಂತ್ರ ಆಟೀವಿಯಲ್ಲಿ ಕಡೀಗೆ ಹೆಣ ಉರುಳಿಸಿ ಬ್ಯಾರಿ ಕೆಲ್ಸಕ್ಕೆ ಹೋಗ್ತಾ ಇದ್ರು ಎಂದು ಹೇಳಿದ್ರು,ಆ ಬಳಿಕ ಅದನ್ನು ಅನೇಕ ಕಾರ್ಯಕ್ರಮಗಳಲ್ಲೂ ಹೇಳಿದ್ದರು ಅಷ್ಟೊಂದು ಅಡಿಕ್ಟ್ ಆಗಿದ್ರು ಮಹಿಳಾಮಣಿಗಳು.ಪುನಃ ಸೀರಿಯಲ್ ಯುಗ ಶುರು ಆಗುವಂತೆ ಕಾಣ್ತಾ ಇದೆ ಅಯ್ಯೋ ಸಿವ್ನೆ ಸೆಂಬುಲಿಂಗ ಗಂಡಸುಮಕ್ಕಳನ್ನು ನೀನೆ ಕಾಪಾಡಪ್ಪ
ಪೂರ್ಣ ಓದಿಗೆ ಮೀಡಿಯಾ ಮೈಂಡ್ ]]>
ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..
ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]




0 Comments