ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ:ಮಧುರ ಮಧುರವೀ ಮಂಜುಳ ಗಾನ…

@@ ಚಂದನ ವಾಹಿನಿಯಲ್ಲಿ ಅತ್ಯಂತ ಆಸಕ್ತಿಯಿಂದ ವೀಕ್ಷಿಸುವ ಕಾರ್ಯಕ್ರಮ ಮಧುರ ಮಧುರ ವೀ ಮಂಜುಳ ಗಾನ. .ಇದನ್ನು ಲೈವ್  ಟೆಲಿ ಕಾಸ್ಟ್ ಮಾಡಿದರೂ ಆಗ ವೀಕ್ಷಿಸದ ವೀಕ್ಷಕರಿಗೊಸ್ಕರ  ಪುನಃ ಪ್ರಸಾರ ಮಾಡುತ್ತದೆ ವಾಹಿನಿ. ಸ್ಪುಟವಾದ ಕನ್ನಡದಲ್ಲಿ ಸುಂದರವಾಗಿ ನಿರೂಪಣೆ ಮಾಡುವ ನಿರೂಪಕಿ ಈ ಕಾರ್ಯಕ್ರಮದ ಪ್ಲಸ್ ಪಾಯಿಂಟ್. ಇತ್ತೀಚೆಗೆ ಕಲ್ಯಾಣ್ ಕುಮಾರ್ ವಿಶೇಷ  ಮಧುರ  ….! ಇತ್ತು.

ವಿಶೇಷ ಅತಿಥಿಯಾಗಿದ್ದವರು ಪತ್ರಕರ್ತ  ಮಣಿಕಾಂತ್. ತಮ್ಮ ಬರಗಳಲ್ಲಿ ಲಾಲಿತ್ಯ ಹೊಂದಿರುವ ಮಣಿಕಾಂತ್ ಪ್ರೇಮ ಲೇಖಕ ಎಂದೇ ಹೇಳ ಬಹುದು. ಅವರ ಪ್ರತಿಯೊಂದು ರೈಟಪ್ ಇಷ್ಟಪಟ್ಟು ಓದುವಂತೆ ಮಾಡುತ್ತದೆ. ಮಣಿಕಾಂತ್ ಅವರು ಕಲ್ಯಾಣ್ ಕುಮಾರ್ ಅವರ ಬದುಕಿನ ಬಗ್ಗೆ  ಹೇಳುತ್ತಾ ತಾಯಿ ಕಲ್ಯಾಣಮ್ಮನವರ ಹೆಸರನ್ನು ತಮ್ಮ  ಜೋಡಿಸಿಕೊಂಡರು ಎಂದು ತಿಳಿಸಿದರು .

ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

9 November, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading