ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ:ನೇಟಿವಿಟಿ ಎಂಜಾಯ್ ಮಾಡ ಬಹುದು ಕಣ್ರೀ …

ಏಷ್ಯಾನೆಟ್ ವಾಹಿನಿಯಲ್ಲಿ  ನಾನು ಸ್ಟಾರ್  ಸಿಂಗರ್ ಕಾರ್ಯಕ್ರಮ ವೀಕ್ಷಿಸ್ತಾ ಇದ್ದೆ. ಹಲವಾರು ಎಪಿಸೋಡ್ಗಳನ್ನು ಇಷ್ಟ ಪಟ್ಟೆ ವೀಕ್ಷಿಸಿದ್ದೇನೆ. ಉಷಾ ಉತ್ತೂಪ್ ಆ ಕಾರ್ಯಕ್ರಮದ ತೀರ್ಪುಗಾರರಲ್ಲಿ ಒಬ್ಬರಾಗಿದು. ಅಲ್ಲಿ ಮಲೆಯಾಳಂ  ಹಾಡುಗಳ  ಸ್ಪರ್ಧೆ ಆಗಿದ್ರು ಯಾವುದಾದರೂ ಪ್ರಾದೇಶಿಕ  ಭಾಷೆಯನ್ನು ಹಾಡುವ ಅವಕಾಶ ಕಲ್ಪಿಸಿತ್ತು ಆ ಸ್ಪರ್ಧೆ ಆದ್ರೆ ತಮಾಷೆ ಅಂದ್ರೆ ಕನ್ನಡ ಬಿಟ್ಟು ಬೇರೆಯ ಭಾಷೆಯನ್ನೂ ಹಾಡ್ತಾ ಇದ್ರು ಸ್ಪರ್ಧಿಗಳು. ಹೀಗಾಗುತ್ತೆ ಕನ್ನಡದ ವಿಷಯಕ್ಕೆ ಬಂದಾಗ :-) @@ ಮಲೆಯಾಳಿಗಳ ವಿಷಯಕ್ಕೆ ಬಂದಾಗ ತುಂಬಾ ಕ್ರಿಯೇಟಿವ್ ಮಂದಿ ಕಣ್ರೀ. ಅದ್ಭುತ ತಲೆ ಆ ಭಗವಂತ ಕೊಟ್ಟಿದ್ದಾನೆ ಅವರಿಗೆ ಮಾತ್ರ :-) .  ವಿಶ್ವದ ಯಾವ ಮೂಲೆಯಲ್ಲಿ ಹೋದರು ಕಾಕ ಟೀ ಇದ್ದೆ ಇರುತ್ತಲ್ಲ.. ನೆಕ್ಟ್  ಉಡುಪಿಯವರು ಆ ಜಾಗಕ್ಕೆ ಸೇರ್ತಾರೆ. ಉಡುಪಿಯವರ ಇಡ್ಲಿ-ಕಾಕ ಟೀ  ಕುಡಿದು ನೇಟಿವಿಟಿ ಎಂಜಾಯ್ ಮಾಡ ಬಹುದು :-) ಬಿಡಿ ಎಲ್ಲಾ ರಂಗದಲ್ಲೂ ಅವರು ಏ ಒನ್ . ಸಿನಿಮಾಗಳು ಸಖತ್, ಟೀವಿ ಕಾರ್ಯಕ್ರಮಗಳು ಸೂಪರ್ಬ್. ಪೂರ್ಣ ಓದಿಗೆ : ಮೀಡಿಯಾ ಮೈಂಡ್  ]]>

‍ಲೇಖಕರು G

4 December, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading