ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ:ಜೀವನದಲ್ಲಿ ನಂಬಿಕೆಯೇ ಮುಖ್ಯ ಕಣ್ರೀ …

ಸುವರ್ಣ ವಾಹಿನಿಯಲ್ಲಿ ಗುರುಮಹಿಮೆ ಕಾರ್ಯಕ್ರಮ ಸಹ ಅತ್ಯಂತ ಜನಪ್ರಿಯ ಕಾರ್ಯಕ್ರಮ ಎಂದೇ ಹೇಳ ಬಹುದು. ಯಾಕಂದ್ರೆ ಅದರಲ್ಲಿ ಆರಂಭದಲ್ಲಿ ಓರ್ವ ಸೆಲಬಿ ಬಂದು ರಾಘವೇಂದ್ರ ಸ್ವಾಮಿ ಬಗ್ಗೆ ತಿಳಿಸುತ್ತಾರೆ, ಆ ಬಳಿಕ ರಾಯರ ಅಪಾರ ಭಕ್ತಕೋಟಿಯಲ್ಲಿ ಕೆಲವರು ಬಂದು ತಮ್ಮ ಅನುಭವ  ಹೇಳಿಕೊಳ್ತಾರೆ.

ರಾಯರು , ಶಿರಡಿ ಬಾಬಾರಂತಹ  ವಿಭೂತಿಪುರುಷರು ನಮ್ಮೊಂದಿಗೆ ಬದುಕಿ ಬಾಳಿದವರು, ಅವರ ಮಹಿಮೆಗಳುಅತೀತ.ಅಂತಹ ಅನುಭವಗಳನ್ನು  ನಂಬಿದವರೆಲ್ಲರೂ ಹೊಂದಿದ್ದಾರೆ. ಮೂಲಭೂತವಾಗಿ ಇಲ್ಲಿ ಕಂಡು ಬರುವ ಸಂಗತಿ ಅಂದ್ರೆ ನಂಬಿಕೆ ಸಾಕಷ್ಟು ಕಷ್ಟಗಳನ್ನು ದೂರ ಮಾಡುತ್ತದೆ.

ಅದು ಬದುಕಲ್ಲಿ ತುಂಬಾ ಮುಖ್ಯ. ವೈದ್ಯರೇ ಹೇಳ್ತಾರಲ್ಲ, ಮೊದಲು ರೋಗಿಯ ದೇಹ ನಾವು ಕೊಡುವ ಚಿಕಿತ್ಸೆ  ಸ್ವೀಕರಿಸ ಬೇಕು ಆಗಷ್ಟೇ ಫಲಿತಾಂಶ ಸಿಗೋದು ಎಂದು! ಎಷ್ಟೇ ಮುಂದುವರೆದ ಔಷಧ ಸಹ ಕೆಲಸ ಮಾಡಬೇಕಾದರೂ  ನಂಬಿಕೆ ತುಂಬಾ ಮುಖ್ಯ.ದೇವರು-ಗುರುಗಳ ವಿಷಯದಲ್ಲೂ ಇದೆ ಅಪ್ಲೈ ಆಗುತ್ತದೆ.

ಪೂರ್ಣ ಓದಿಗೆ : ಮೀಡಿಯಾ ಮೈಂಡ್

‍ಲೇಖಕರು avadhi

6 November, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading