ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಜಯಶ್ರೀ ಕಾಲಂ:ಕನ್ನಡಿಗರ ವಾಹಿನಿಗೇಕೆ ತೆಲುಗು ವ್ಯಾಮೋಹ

ಅಲ್ಲ ಕಣ್ರೀ ನಿಮ್ಮ ಚಾನೆಲ್ ಬೆಳೆಯಲು ತೆಲುಗು ನಟರ,ಅವರ ಸಿನಿಮಾದವರ, ಅವರ ಫ್ಯಾಮಿಲಿ ಹಿಸ್ಟರಿ ಬೇಕಾ? ಪ್ರಾಯಶ : ನೀವು ಗಮನಿಸಿಲ್ಲ ಎಂದು ಕಾಣುತ್ತೆ ತೆಲುಗು, ತಮಿಳು ಭಾಷೆಯ ಸಿನಿಮಾಗಳಲ್ಲಿ ಕನ್ನಡ ಬಿಟ್ಟು ಎಲ್ಲಾ ಭಾಷೆಯನ್ನೂ ಗುರುತಿಸ್ತಾರೆ, ಅದರಲ್ಲೂ ಹಿಂದಿ ಸಿನಿಮಾದವರಿಗೆ ಕನ್ನಡ ಬೇಕಾಗೋದು ಕೇವಲ ಕೆಲವು ಸಂಧರ್ಭಗಳಲ್ಲಿ ಮಾತ್ರ. ನಮ್ಮೂರಲ್ಲಿ ಒಬ್ಬರು ಪಿಲ್ಲ ಪಿಲ್ಲ ತೆಲುಗು ಪಿಲ್ಲ ಅಂತ ಒಬ್ರು ಸಿನಿಮಾ ತೆಗೆದರೆ, ಮತ್ತೊಬ್ಬರು ತೆಲುಗು ಹುಡುಗಿಯನ್ನು ಹುಡುಕಿಕೊಂಡು ಆಂಧ್ರಕ್ಕೆ ಹೋಗೋದು, ಹೆಸರಿಗಷ್ಟೇ ಕನ್ನಡ ಸಿನಿಮಾ ಅದು ಪೂರ್ಣ ತೆಲುಗುಮಯ. ಕನ್ನಡಿಗರು ಸಹೃದಯದವರು ಅಂತ ಇಷ್ಟೆಲ್ಲಾ ಮಿತಿ ಮೀರಿದ್ದಾರೆ ಜನರು. ಸಮಯ ವಾಹಿನಿ ಯವರು ಇದೆ ಲಿಸ್ಟ್ಗೆ ಸೇರ್ತಾ ಇದೆಯಲ್ಲ ಅನ್ನುವ ಖೇದ ವೀಕ್ಷಕರಿಗೆ ಆರಂಭ ಆಗಿದೆ.. ಇದಕ್ಕೆ  ನಿಮ್ಮ ಉತ್ತರ ಎನ್ ಸರ್??? ಪೂರ್ಣ ಓದಿಗೆ ಮೀಡಿಯಾ ಮೈಂಡ್]]>

‍ಲೇಖಕರು avadhi

24 August, 2010

ನಿಮಗೆ ಇವೂ ಇಷ್ಟವಾಗಬಹುದು…

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ಜೋಗಿ ಬಗ್ಗೆ ಜಯಶ್ರೀ ಹೇಳಿದ್ದು..

ನನ್ನ ಮಾತು ತಲೆಹರಟೆ ಅಥವಾ ವಕ್ರಮಾತು ಎಂದು ಅನ್ನಿಸ ಬಹುದು ಆದ್ರೆ ಪತ್ರಕರ್ತ ಬರಹಗಾರ ಹಾಗೂ ಮಿತ್ರ ಜೋಗಿ ಅವರು ಈ ವಿಷಯಕ್ಕೆ ಸಂಬಂಧಿಸಿದಂತೆ ಒಂದು ಮಾತು ಹೇಳಿದರು ಅದು ನೇರವಾಗಿ ಮನದಲ್ಲಿ ಹಾಗೆ ಉಳಿದು ಬಿಟ್ಟಿದೆ. ಅವರು ತಾವು ಕಂಡಿರುವ […]

3 Comments

  1. Naveen

    Its sad to see Samay also becoming one among the rest. Actually Samay channel belong to Jarkiholi brothers of Belegaum district who are nothing to do with AP/TN!!

  2. vittal

    ಲೇಖನ ಚೆನ್ನಾಗಿದೆ

  3. Ragahvendra H k

    criticising the media is good, they r always happy raising Trp, So keep on going

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading