‘ಚೈತ್ರರಶ್ಮಿ’ ಕಥಾ ಸ್ಪರ್ಧೆ ಫಲಿತಾಂಶ

‘ಚೈತ್ರರಶ್ಮಿ’ ಪತ್ರಿಕೆ ತನ್ನ ಆರನೆಯ ವಾರ್ಷಿಕೋತ್ಸವದ ಅಂಗವಾಗಿ ಕಥಾ ಸ್ಪರ್ಧೆಯನ್ನು ಹಮ್ಮಿಕೊಂಡಿತ್ತು. ಅದರ ಫಲಿತಾಂಶ ಇಲ್ಲಿದೆ.ತೀರ್ಪುಗಾರರು ಆಯ್ಕೆ ಮಾಡಿದ ಹಾಗೂ ಕಥಾ ಸಂಕಲನದಲ್ಲಿ ಪ್ರಕಟವಾಗುತ್ತಿರುವ ಹತ್ತು ಉದಯೋನ್ಮುಖ ಕತೆಗಾರರ ಕಥೆಗಳು

೧. ಮೊದಲ ಬಹುಮಾನ – ಕನ್ನಡಿ ಬಿಂಬದ ನೆರಳು –

ನವೀನ್ ಭಟ್ ಗಂಗೋತ್ರಿ ಶೃಂಗೇರಿ

೨. ಎರಡನೇ ಬಹುಮಾನ – ಊರು ಸುಟ್ಟರೂ ಹನುಮಪ್ಪ ಹೊರಗೆ –

ಹನುಮಂತ ಹಲಿಗೇರಿ, ಬಾಗಲಕೋಟೆ ,

೩. ಮೂರನೇ ಬಹುಮಾನ – ಗೇಣಿ – ಆರ್ .ಶರ್ಮ ತಲವಾಟ ,ಸಾಗರ

ತೀರ್ಪುಗಾರರ ಮೆಚ್ಚುಗೆ ಪಡೆದ ಕಥೆಗಳು

೪. ಅವಳು ಮತ್ತು ನಾನು – ಪ್ರಜ್ಞಾ ಮಾರ್ಪಳ್ಳಿ ಉಡುಪಿ

೫. ಇರಲಿ ಬಿಡಿ, ದೂರದ ಬೆಟ್ಟ ನುಣ್ಣಗೆ – ಮಾವೆಂಸ ಪ್ರಸಾದ್ ಸಾಗರ

೬. ತಾಯವ್ವ – ಗವಿಸಿದ್ಧ ಹೊಸಮನಿ, ಹುಬ್ಬಳ್ಳಿ

೭. ಬಸ್ಸು ಪ್ರಯಾಣ – ಬಿ.ಜಕಣಾಚಾರಿ ಜಗಳೂರು

೮. ಶ್ರೀಧರ ದಾಮಲೆ – ಉಮೇಶ ದೇಸಾಯಿ, ಬೆಂಗಳೂರು

೯. ಕಾಲನರಮನೆ ಗೆಜ್ಜೆ ಮತ್ತು ಕಾಡವ್ವನ ಪ್ರೀತಿ – ಕಪಿಲಾ ಶ್ರೀಧರ್ , ಬೆಂಗಳೂರು

೧೦. ಸಹ್ಯ – ಆದರ್ಶ ಕೊಂಕೋಡಿ, ಪುತ್ತೂರು

‍ಲೇಖಕರು avadhi

February 1, 2011

1

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

5 ಪ್ರತಿಕ್ರಿಯೆಗಳು

  1. ರಾಮಚಂದ್ರ ಹೆಗಡೆ ಸಿ.ಎಸ್

    ಆತ್ಮೀಯರೇ,

    ನಮ್ಮ ಚೈತ್ರರಶ್ಮಿ ಕಥಾಸ್ಪರ್ಧೆಯ ಫಲಿತಾಂಶವನ್ನು ಪ್ರಕಟಿಸಿರುವುದಕ್ಕೆ ಧನ್ಯವಾದಗಳು. ನೀವು ನೀಡುತ್ತಿರುವ ಪ್ರೋತ್ಸಾಹಕ್ಕೆ ಚೈತ್ರರಶ್ಮಿ ಬಳಗ ನಿಮಗೆ ಋಣಿ. ನಿಮ್ಮ ಸಹಾಯ, ಸಲಹೆ, ಸಹಕಾರ ಸದಾ ನಮ್ಮೊಂದಿಗಿರಲಿ.

    ವಂದನೆಗಳೊಂದಿಗೆ….
    ರಾಮಚಂದ್ರ ಹೆಗಡೆ ಸಿ.ಎಸ್
    ಸಂಪಾದಕ ,ಚೈತ್ರರಶ್ಮಿ ಮಾಸಿಕ

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: