'ಗ್ರಾಫಿಟಿಯ ಹೂವು' ಬಿಡುಗಡೆಯಾಯಿತು

ಬಹುರೂಪಿಯ ಹೊಸ ಪ್ರಕಟಣೆ ಆಕರ್ಷ ರಮೇಶ್ ಕಮಲ ಅವರ ‘ಗ್ರಾಫಿಟಿಯ ಹೂವು’ ಬಿಡುಗಡೆಯಾಯಿತು
ಚಂದ್ರಶೇಖರ ಆಲೂರು ಹಾಗೂ ಜಿ ಎನ್ ಮೋಹನ್ ಕೃತಿ ಬಿಡುಗಡೆ ಮಾಡಿ ಮಾತನಾಡಿದರು.
ಆಕರ್ಷ ತನ್ನ ಕಾವ್ಯಕ್ಕೆ ಕುಮ್ಮಕ್ಕು ಕೊಟ್ಟ ಸಂಗತಿಗಳನ್ನು ಮಾತನಾಡಿ ಕವಿತೆ ವಾಚಿಸಿದರು
ಛಾಯಾಗ್ರಾಹಕಿ, ಕಿರುಚಿತ್ರಗಳ ನಿರ್ದೇಶಕಿ ಮಾನಸ ಶರ್ಮ ಕಣ್ಣಲ್ಲಿ ಕಾರ್ಯಕ್ರಮದ ಮೊದಲ ಭಾಗ ಹೀಗಿತ್ತು
ನಂತರ ನಡೆದ ಸಂವಾದದ ಚಿತ್ರಗಳು ಸಧ್ಯದಲ್ಲೇ ನಿಮ್ಮ ಮುಂದೆ-
ಕಾರ್ಯಕ್ರಮ ಮಿಸ್ ಆದವರಿಗೆ ಇಲ್ಲಿದೆ ನೇರ ಪ್ರಸಾರದ ತಾಣದ ಲಿಂಕ್-
https://www.facebook.com/avadhimag.official/

‍ಲೇಖಕರು avadhi

June 16, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: