ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಗಾಂಧಿ ಮಹಾತ್ಮನಾದದ್ದು..

ಸತ್ಯ

ಕು ಸ ಮಧುಸೂದನ್


ರಾಜಾ ಹರಿಶ್ಚಂದ್ರ
ಸತ್ಯ ಹರಿಶ್ಚಂದ್ರನಾದದ್ದು
ಯೂನಿವರ್ಸಿಟಿಗಳು
ಕೊಟ್ಟ
ಗೌರವ ಡಾಕ್ಟರೇಟುಗಳಿಂದಲ್ಲ!
ರಾಜ್ಯವನ್ನು
ಮಗನನ್ನು
ಕೊನೆಗೆ
ಹೆಂಡತಿಯನ್ನೂ
ಕಳೆದುಕೊಂಡ ಮೇಲೇನೆ!!
ಹಾಗೇನೇ
ಗಾಂದಿ
ಸಾಮಾನ್ಯನಿಂದ
ಮಹಾತ್ಮನಾದದ್ದು
ತನ್ನ ಮೈಮೇಲಿನ ಅನಗತ್ಯ
ಬಟ್ಟೆಯನ್ನು
ಕಿತ್ತು ಹಾಕಿದ ಮೇಲೇನೆ!
 

‍ಲೇಖಕರು G

13 November, 2014

5 Comments

  1. ಅಕ್ಕಿಮಂಗಲ ಮಂಜುನಾಥ

    ಅಂದ ಮ್ಯಾಲೆ ಹೆಂಡತಿ ಮಕ್ಕಳ ಬಿಡಬೇಕು ಮತ್ತ ತೊಟ್ಟ ಬಟ್ಟೆ ಕಿತ್ ಬಿಸಾಡ ಬೇಕು ಅಂತಾನೋ ಅಥವ ಎಲ್ಲಾ ಆಸೆ ಬಿಟ್ಟು ಸಿವಾ ಅಂತ ಇದ್ದು ಬಿಡ ಬೇಕೋ. ….?

  2. sangeetha raviraj

    Arthagarbitha kavite. Chennagide sir

  3. tirupati bhangi

    GATTI KAVITE EDU

  4. ಸುರೇಶ.ಎಲ್.ರಾಜಮಾನೆ, ರನ್ನಬೆಳಗಲಿ

    ಅಂದರೆ ಸಾಧನೆಯಂಬುದು ಎಲ್ಲವನ್ನು ಬಿಡುವುದರಲ್ಲಿಯೇ ಬೀಡು ಬಿಟ್ಟಿದೆಯೇ ಸರ್,,?

  5. Gopaala Wajapeyi

    Kelave saalugaLalli entha satyavannu heLiddeeri…! Ishtavaayitu.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading