ಭೇಟಿ ಕೊಡಿ: ಓದು ಬಜಾರ್

ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





This is one of the Wonderful book which gives you amazing experience. I Thank Mr.G.N.Mohan for This Contribution. Must Read book & Highly recommended.
“ನನ್ನೊಳಗಿನ ಹಾಡು ಕ್ಯೂಬ” ನಾನು ಓದಿದ ಉತ್ತಮ ಪುಸ್ತಕಗಳಲ್ಲೊಂದು…
ಜಯಂತಿಯವರು ಹೇಳಿದ ಹಾಗೆ
ಇದು ನಮ್ಮನ್ನು ಬಹಳವಾಗಿ ಕಾಡುತ್ತದೆ…
ಸಣ್ಣದೇಶದ ಇತಿಹಾಸ ಓದುತ್ತ..
ನಮ್ಮ ದೇಶದ ಬಗೆಗೆ ಯೋಚಿಸುತ್ತ..
ಓದಿ ಮುಗಿದ ಮೇಲೆ ಒಂದು ವಿಷಾದದ ಛಾಯೆ ಆವರಿಸಿ ಬಿಡುತ್ತದೆ…