ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೇಳಿ ಸಾಧುಗಳಿರಾ ಅಂತಾನ ಕಬೀರ..

-ಗೋಪಾಲ ವಾಜಪೇಯಿ ಈ ಮನಸಿನ ಒಳಗಿದೆ ಹೂವಿನ ತೋಟ, ಅದರೊಳು ಇರುವನು ಸೃಷ್ಟಿಕರ್ತಾ… ಈ ಮನಸಿನ ಒಳಗಿವೆ ಯೋಳು ಸಮುದ್ರಾ, ಹೊಳೆವಾ ನವಲಕ್ಷಾ ನಕ್ಷತ್ರಾ… ಈ ಮನಸಿನ ಒಳಗಿವೆ ಮುತ್ತೂ ರತ್ನಾ, ಒಳಗಿಳಿ ಹುಡುಕು ಕೂಡದಿರಂಜಿ… ಈ ಮನಸಿನ ಒಳಗಿವೆ ಮಿಂಚೂ ಮಳೆಯು, ಪುಟಿವಾ ಎತ್ತರದಾ ಕಾರಂಜಿ… ಕೇಳಿ ಸಾಧುಗಳಿರಾ ಅಂತಾನ ಕಬೀರ, ಇದರೊಳಗಿರುವನು ನಮ್ಮೊಡೆಯಾ…   (ನಾನು ಅನುವಾದಿಸಿದ ಹಿಂದಿಯ ‘ಕಬಿರಾ ಖಡಾ ಬಜಾರ್ ಮೇ…’ ನಾಟಕದ ದೋಹೆ : ‘ಇಸ್ ಮನಕೆ ಅಂದರ ಬಾಗ ಬಗೀಚೆ…’) -ಗೋಪಾಲ ವಾಜಪೇಯಿ  ]]>

‍ಲೇಖಕರು G

13 April, 2012

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading