ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕೆ ಎಸ್ ನ ಮಲ್ಲಿಗೆಯಾದರು..

rajendra prasad

ರಾಜೇಂದ್ರ ಪ್ರಸಾದ್ 

ಕೆ.ಎಸ್.ನರಸಿಂಹಸ್ವಾಮಿ ನೂರರ ನೆನಪು ಕಾರ್ಯಕ್ರಮವನ್ನು ಮಂಡ್ಯದಲ್ಲಿ ಮಾಡಿದಾಗ ಉದ್ಘಾಟನೆಯನ್ನು ‘ಮಲ್ಲಿಗೆ ಗಿಡ’ ನೆಡುವ ಮೂಲಕ ಆರಂಭಿಸಿದ್ದೊ…

ಅಂದೇ ಮತ್ತೊಂದು ಅಂಟನ್ನು ( ಬಳ್ಳಿಯ ಎಳೆ) ನಮ್ಮನೆಯಲ್ಲೂ ಹಾಕಿದ್ದೆ.

ಈವಾಗ ಅದು ಎತ್ತರಕ್ಕೆ ಹಬ್ಬಿ ನಿತ್ಯ ಘಮಿಸುವ ಮಲ್ಲಿಗೆ ಚೆಲ್ಲುತ್ತಿದೆ.

ಆದ್ರೆ ಪಾಪ ಅಪ್ಪ ನಿತ್ಯ ಬೆಂಗಳೂರಿನಿಂದ ಸಂಜೆ ಬರುವುದೇ ತಡ ಕತ್ತಲಾಗುವುದರೊಳಗೆ ಏನೋನೋ ಸರ್ಕಸ್ ಮಾಡಿ ಎಲ್ಲಾ ಮೊಗ್ಗು ಬಿಡಿಸಿಕೊಡಬೇಕು.

ಇಲ್ಲಾಂದ್ರೆ ಅಮ್ಮ ಬಿಡಬೇಕಲ್ಲ ! 😜

ಕಳೆದೆರಡು ತಿಂಗಳಿನಿಂದ ಮನೆಯಲ್ಲಿ – ಹೊರಗೆ ಮಲ್ಲಿಗೆಯದೇ ಪರಿಮಳ

mallige1

‍ಲೇಖಕರು Admin

20 May, 2016

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading