ಲಕ್ಷ್ಮಣ ಕೊಡಸೆ ಅವರ ವ್ಯಕ್ತಿ ಚಿತ್ರಣಗಳ ಸಂಕಲನ ‘ಕುವೆಂಪು ಮತ್ತು..’ ಹಾಗು ಬಿ ಎಂ ಹನೀಫ್ ಅವರ ಸಿನಿಮಾ ಕುರಿತ ಬರಹಗಳ ಪುಸ್ತಕ ‘ಕನಸು ಕನ್ನಡಿ’ ನಿನ್ನೆ ಬೆಂಗಳೂರಿನ ನಯನ ಸಭಾಂಗಣದಲ್ಲಿ ಬಿಡುಗಡೆಯಾಯಿತು.
ಚಲನ ಚಿತ್ರ ನಿರ್ದೇಶಕ ಗಿರೀಶ್ ಕಾಸರವಳ್ಳಿ, ಚಿತ್ರ ತಾರೆ ತಾರಾ ಮತ್ತು ಕವಯತ್ರಿ ಡಾ. ಎಚ್ .ಎಲ್ ಪುಷ್ಪ ಮುಖ್ಯ ಅತಿಥಿ ಗಳಾಗಿ ಭಾಗವಹಿಸಿದ್ದರು . ಆ ಕಾರ್ಯಕ್ರಮದ ಒಂದು ನೋಟ ಇಲ್ಲಿದೆ .
can you reproduce any piece from Kuvempu mattu.. book?