ಕುವೆಂಪು ಭಾಷಾ ಭಾರತಿ ಪ್ರಾಧಿಕಾರ ‘ನಿಜ ರಾಮಾಯಣ; ಕುರಿತು ಚಿಂತಕ ಜಿಎನ್ ನಾ ಗರಾಜ್ ಅವರ ಉಪನ್ಯಾಸವನ್ನು ಹಮ್ಮಿಕೊಂಡಿತ್ತು. ‘ಬಹುರೂಪಿ’ ಪ್ರಕಾಶನ ಪ್ರಕಟಿಸಿರುವ ಈ ಕೃತಿ ಉಪನ್ಯಾಸದ ಮೂಲ ಆಕರವಾಗಿತ್ತು
ಪ್ರಾಧಿಕಾರದ ಅಧ್ಯಕ್ಷರಾದ ಡಾ ಕೆ ಮರಳುಸಿದ್ಧಪ್ಪ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಸದಸ್ಯರಾದ ಎಚ್ ದಂಡಪ್ಪ ಉಪಸ್ಥಿತರಿದ್ದರು
ಈ ಕೃತಿಯನ್ನು ಕೊಳ್ಳಲು-
0 ಪ್ರತಿಕ್ರಿಯೆಗಳು