ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಕುಪ್ಪಳಿ ಮೇಲ್ ಮಂಜು…

sahyadri nagaraj

ಡಾ ಬೆಸಗರಹಳ್ಳಿ ರಾಮಣ್ಣ ಪ್ರತಿಷ್ಠಾನದ ವತಿಯಿಂದ ಇತ್ತೀಚಿಗೆ ಕುಪ್ಪಳಿಯಲ್ಲಿ ಸಮಕಾಲೀನ ವಿಷಯಗಳ ಬಗ್ಗೆ ಕಮ್ಮಟ ಹಮ್ಮಿಕೊಳ್ಳಲಾಗಿತ್ತು. ಡಾ ಕೆ ವಿ ನಾರಾಯಣ್ ಅವರ ಸಂಚಾಲಕತ್ವದಲ್ಲಿ ನಡೆದ ಈ ಕಮ್ಮಟಕ್ಕೆ ನಾಡಿನ ಮೂಲೆ ಮೂಲೆಯಿಂದ ಉತ್ಸಾಹಿ ಓದುಗರು ಬಂದಿದ್ದರು.

ಕನ್ನಡಪ್ರಭದ ಪತ್ರಕರ್ತ ಸಹ್ಯಾದ್ರಿ ನಾಗರಾಜ್ ತಾವು ಮಾಡಿಕೊಂಡ ನೋಟ್ಸ್ ಅಲ್ಲದೇ ಕ್ಯಾಮರಾವನ್ನೂ ಬಗಲಿಗೆ ಹಾಕಿಕೊಂಡು ಹೋದ ಪರಿಣಾಮದಿಂದ ಸಿಕ್ಕದ್ದು ಇಲ್ಲಿದೆ.

ಕುಪ್ಪಳಿಗೆ ಕುಪ್ಪಳಿಯೇ ಮಂಜು ಹೊತ್ತು ಮಲಗಿತ್ತು. ಅಂದ ಹಾಗೆ ಸಹ್ಯಾದ್ರಿ ನಾಗರಾಜ್ ಹೋಗುವೆನು ನಾ ನನ್ನ ಒಲುಮೆಯ ನಾಡಿಗೆ ಎನ್ನುವಂತೆ ಹೆಜ್ಜೆ ಹಾಕಿಯೇ ಬಿಟ್ಟರು

nannooru kuppalli by sahyadri nagaraj

nannooru kuppalli by sahyadri nagaraj1

nannooru kuppalli by sahyadri nagaraj2

nannooru kuppalli by sahyadri nagaraj3

nannooru kuppalli by sahyadri nagaraj4

‍ಲೇಖಕರು admin

17 December, 2015

3 Comments

  1. ಮುಗಿಯದ ಮೌನ- GKN

    ಕವಿಯೂರಿನಲ್ಲಿ , ಕವಿಗಾಗಿ ಕಾಯುತ್ತಿವೆ ಮೋಡಗಳು

  2. ಗುಡ್ಡ

    ಆ ಮೂವರಲ್ಲಿ ಮಂಜು ಯಾರು ? 🙂

  3. lakshman rao

    ಮೋಡವು ಮೈ ತುಂಬಿಧಾಗ
    ಹರೆಯವು ಆ ಅವಧಿಗಾಗಿ ಕಾಯುವಾಗ
    ನಮ್ಮ ಆತ್ಮೀಯ ಬರಹಗಾರ ಯಾರಿಗಾಗಿ ಕಾಯುತ ಕುಳಿತಿರುವನು ಹೇಳಿ
    ಅದುವೇ ಕವಿ ಸಮಯ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading