ಸಮುದಾಯ ರಂಗತಂಡ ಸಂಕ್ರಾತಿಯ ದಿನದಂದು ಹೊಸ ನಾಟಕವನ್ನು ರಂಗಕ್ಕೇರಿಸಲಿದೆ. ಕ ವೆಂ ರಾಜ ಗೋಪಾಲ್ ಅವರ ‘ಕಲ್ಯಾಣದ ಕೊನೆಯ ದಿನಗಳು’ ನಾಟಕವನ್ನು ಶಶಿಧರ ಬಾರೀಘಾಟ್ ನಿರ್ದೇಶಿಸಿದ್ದಾರೆ. ಅದರ ತಾಲೀಮಿನ ದೃಶ್ಯಗಳು ಇಲ್ಲಿವೆ.
ಚಿತ್ರಗಳು: ಎಚ್ ವಿ ವೇಣುಗೋಪಾಲ್




ದೆಹಲಿಯಲ್ಲಿ ರಹಮತ್
ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]





0 Comments