ಇಂದು ಕನ್ನಡ ಸಾಹಿತ್ಯಪರಿಷತ್ ನ ಸಭಾಂಗಣದಲ್ಲಿ ‘ಕರ್ನಾಟಕ ಪತ್ರಕರ್ತೆಯರ ಸಂಘ’ದ ಉದ್ಘಾಟನೆ ಜರುಗಿತು.
ಖ್ಯಾತ ಪತ್ರಕರ್ತೆ ಕಲ್ಪನಾ ಶರ್ಮ ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಮಾಧ್ಯಮ ತಜ್ಞರಾದ ಡಾ ಉಷಾರಾಣಿ ನಾರಾಯಣ್, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ನಿರ್ದೇಶಕರಾದ ಎನ್ ಬೃಂಗೀಶ್, ಪ್ರೆಸ್ ಕ್ಲಬ್ ನ ಅಧ್ಯಕ್ಷರಾದ ಸದಾಶಿವ ಶೆಣೈ, ಹಿರಿಯ ಪತ್ರಕರ್ತರಾದ ನಾಗಮಣಿ ಎಸ್ ರಾವ್ ಮುಖ್ಯ ಅತಿಥಿಗಳಾಗಿದ್ದರು.
ಸಮಾರಂಭದ ಸಡಗರ ಸಂಭ್ರಮ ಬಿಂಬಿಸುವ ಫೋಟೋ ಆಲ್ಬಂ ಇಲ್ಲಿದೆ-
0 ಪ್ರತಿಕ್ರಿಯೆಗಳು