ಪ್ರೊ ಬಿ ಎ ವಿವೇಕ ರೈ ಅವರ ಗೌರವಾರ್ಥ ಏರ್ಪಡಿಸಿದ್ದ ಅಭಿನಂದನೆ ಹಾಗೂ ಅವರ ಮೂರು ಕೃತಿಗಳ ಬಿಡುಗಡೆ ಬೆಂಗಳೂರಿನಲ್ಲಿ ಜರುಗಿತು.
ಹಂಪ ನಾಗರಾಜಯ್ಯ, ಡಿ ಕೆ ಚೌಟ, ಸಿದ್ದಲಿಂಗಯ್ಯ, ಸಿ ಎನ್ ರಾಮಚಂದ್ರನ್, ಬಿ ಸುರೇಶ, ವೀಣಾ ಬನ್ನಂಜೆ, ಕೋ ಚೆನ್ನಬಸಪ್ಪ, ನಟರಾಜ ಹುಳಿಯಾರ್, ಡಿ ಕೆ ರಾಜೇಂದ್ರ, ಶೈಲೇಶ್ ಅರಸ್, ವಾಮನ ನಂದಾವರ ಸಮಾರಂಭದಲ್ಲಿದ್ದರು.
ಈ ಸಂದರ್ಭದಲ್ಲಿ ಹಿಂದಣ ಹೆಜ್ಜೆ, ಇರುಳ ಕಣ್ಣು, ರಂಗದೊಳಗಣ ಬಹಿರಂಗ ಕೃತಿಗಳನ್ನು ಬಿಡುಗಡೆ ಮಾಡಲಾಯಿತು.
ಇನ್ನಷ್ಟು ಚಿತ್ರಗಳಿಗಾಗಿ ಭೇಟಿ ಕೊಡಿ: ಓದು ಬಜಾರ್
















0 Comments