ಎಂ ಜಿ ಚಂದ್ರಶೇಖರಯ್ಯ
1.70 ಲಕ್ಷ ಹುದ್ದೆಗಳು ಖಾಲಿ ಇವೆ. ಲಕ್ಷಾಂತರ ಯುವಕರಿಗೆ ಕೆಲಸ ಇಲ್ಲ. ರಾಜ್ಯದಲ್ಲಿ 600ಕ್ಕೂ ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಇದು ಚರ್ಚೆ ಆಗ್ತಾ ಇಲ್ಲ; ಮಾಂಸ ತಿನ್ನಬೇಕೋ ಬೇಡವೋ ಅನ್ನೋದು ಜೀವನ್ಮರಣದ ಪ್ರಶ್ನೆ ಆಗಿದೆ.
ಮುಖ್ಯಮಂತ್ರಿಗಳು, ಮಂತ್ರಿಗಳು, ಪೇಜಾವರ ಸ್ವಾಮಿ ಎಲ್ಲರೂ ಈ ಕಡೆ ಕಣ್ಣು ಬಿಟ್ಟಾರೋ ಇಲ್ಲವೋ….
‘ಕೃಷಿವಿಹೀನ ದೇಶ ದುರ್ದೇಶ’ ಎಂದು ಎಚ್ಚರಿಸಿದ್ದಾನೆ ಕುಮಾರವ್ಯಾಸ….
0 ಪ್ರತಿಕ್ರಿಯೆಗಳು