ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

‘ಉಪಾಸನಾ’ ಹಾಗೂ ‘ನಾದೋಪಾಸನಾ’ ಪ್ರಶಸ್ತಿ

ಉಪಾಸನಾ ಟ್ರಸ್ಟ್ ಭಾವಗೀತೆಗಳ ಬೆಳವಣಿಗೆಗೆ ಕಳೆದ 26 ವರ್ಷಗಳಿಂದ ನಿರಂತ ರ ಚಟುವಟಿಕೆಗಳಿಂದ ಕ್ರಿಯಾಶೀಲವಾಗಿದೆ. ನೂರಾರು ಕಾರ್ಯಕ್ರಮಗಳನ್ನು ನಡೆಸಿದೆ. ಪ್ರತಿವರ್ಷ ಭಾವಗೀತಾಕ್ಷೇತ್ರಕ್ಕೆ ಅನುಪಮ ಸೇವೆಯನ್ನು ನೀಡುತ್ತಿರುವ ಯುವ ಗಾಯನ ಹಾಗೂ ವಾದ್ಯ ಕಲಾವಿದರಿಗೆ “ಉಪಾಸನಾ” ಹಾಗೂ “ನಾದೋಪಾಸನಾ” ಪ್ರಶಸ್ತಿಯನ್ನು ನೀಡಿ ಗೌರವಿಸುತ್ತಾ ಬಂದಿದೆ.

ಗಾಯಕ ದಿ. ಜಿ.ವಿ. ಅತ್ರಿ ಸವಿನೆನಪಿನ ಈ ಬಾರಿಯ “ಉಪಾಸನಾ” ಪ್ರಶಸ್ತಿಯನ್ನು ಪ್ರಸಿದ್ಧ ಯುವ ಗಾಯಕಿ ಶ್ರೀಮತಿ ಚಾಂದನಿ .ಆರ್ ಅವರಿಗೆ ಹಾಗೂ ಕೊಳಲು ವಾದಕ ದಿ. ಎನ್.ಎಸ್. ಮುರಳಿ ಅವರ ಸವಿನೆನಪಿನ “ನಾದೋಪಾಸನಾ ಪ್ರಶಸ್ತಿ”ಯನ್ನು ಮೃಸೂರಿನ ರಿದಂಪ್ಯಾಡ್ಸ್ ಕಲಾವಿದ ಶ್ರೀ ಆರ್. ವಿನಯ್ ರಂಗಧೋಳ್ ಅವರಿಗೆ ನೀಡಿ ಗೌರವಿಸಲಾಗುತ್ತಿದೆ.

ಈ ಸಮಾರಂಭವು 2026ರ ಜುಲೈ 11ರ ಶನಿವಾರದಂದು ಬೆಂಗಳೂರಿನ ಪತ್ತಿ ಸಭಾಂಗಣದಲ್ಲಿ ಜರುಗಲಿದೆ.

‍ಲೇಖಕರು Admin

2 July, 2026

0 Comments

Submit a Comment

Your email address will not be published. Required fields are marked *

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading