ಇಲ್ಲಿದೆ 'ಪ್ರಜಾವಾಣಿ' ಸ್ಪರ್ಧೆ ವಿಜೇತರ ಫೋಟೋ

ಪ್ರಜಾವಾಣಿ ಕಥಾ ಸ್ಪರ್ಧೆ ಎನ್ನುವುದು ಇಡೀ ಕನ್ನಡ ಜಗತ್ತು ಕಾತರದಿಂದ ಎದುರು ನೋಡುವ ಸ್ಪರ್ಧೆ. ಕನ್ನಡದ ಇಂದಿನ ಬಹುತೇಕ ಮುಖ್ಯ ಕಥೆ, ಕಾದಂಬರಿಕಾರರು, ವಿಮರ್ಶಕರು ಹೊಮ್ಮಿದ್ದು ಈ ಸ್ಪರ್ಧೆಗಳಿಂದ. ಈಗ ಇದರ ಜೊತೆಗೆ ಕವಿತೆ ಹಾಗೂ ವರ್ಣಚಿತ್ರ ಸ್ಪರ್ಧೆ ಸಹಾ ಸೇರಿದೆ.

ಈ ಸಾಲಿನ ಪ್ರಶಸ್ತಿ ವಿತರಣೆಯನ್ನು ದಾವಣಗೆರೆಯಲ್ಲಿ ಭಾನುವಾರ ಹಮ್ಮಿಕೊಳ್ಳಲಾಗಿತ್ತು. ಸಂಸ್ಥೆಯ ಮುಖ್ಯಸ್ಥರಾದ ಕೆ ಎನ್ ಶಾಂತಕುಮಾರ್ ಹಾಗೂ ಕಾರ್ಯನಿರ್ವಾಹಕ ಸಂಪಾದಕರಾದ ಪದ್ಮರಾಜ ದಂಡಾವತಿ ಅವರು ಸಮಾರಂಭದಲ್ಲಿ ಬಾಗವಹಿಸಿದ್ದರು. ರಾಘವೇಂದ್ರ ಪಾಟೀಲ ಹಾಗೂ ಬಿ ಟಿ ಜಾಹ್ನವಿ ಮುಖ್ಯ ಅತಿಥಿಗಳಾಗಿದ್ದರು.

ಸ್ಪರ್ಧೆ ನಡೆಸುತ್ತಿರುವ ಪ್ರಜಾವಾಣಿ ಬಳಗಕ್ಕೆ ಹಾಗೂ ಬಹುಮಾನ ವಿಜೇತರಿಗೆ ಅವಧಿ ಅಭಿನಂದನೆಗಳು

prajavani awardees

‍ಲೇಖಕರು admin

November 16, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: