ಇದೊಂದು ಬಗೆಯ ಹೊಸ ಕಾವ್ಯ, ಹೃದಯವಿದ್ದವರಿಗೆ..

ಪುರುಷೋತ್ತಮ ಬಿಳಿಮಲೆ 

‘ ರಾಷ್ಟ್ರಪತಿಯ ಮಗ ಮತ್ತು ಚಪ್ರಾಸಿಯ ಮಗ ಒಂದೇ ಶಾಲೆಯಲ್ಲಿ ಓದಬೇಕೆಂಬುದು ನಮ್ಮ ಆಸೆ. ನಮಗೆ ಭಾರತದಿಂದ ಬಿಡುಗಡೆ ಬೇಕಾಗಿಲ್ಲ, ಭಾರತದೊಳಗೆ ಬಿಡುಗಡೆ ಬೇಕಾಗಿದೆ’. ಕನ್ನಯ್ಯನ ಕಂಚಿನ ಕಂಠಕ್ಕೆ ಬೆಚ್ಚಿ ಬಿದ್ದ ಭಾರತ.

ಜಗತ್ತಿನಾದ್ಯಂತದಿಂದ ಬಂದಿರುವ ಸಂದೇಶಗಳನ್ನು ಹಾದಿಯುದ್ದಕ್ಕೂ ಬಿಡಿಸಿಡಲಾಗಿದೆ. ಇದೊಂದು ಬಗೆಯ ಹೊಸ ಕಾವ್ಯ, ಹೃದಯವಿದ್ದವರಿಗೆ

poetry on trees

jnu9

jnu8

 

‍ಲೇಖಕರು admin

March 4, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. nandinarasimha

    ನಮಗೆ ಭಾರತದಿಂದ ಬಿಡುಗಡೆ ಬೇಕಾಗಿಲ್ಲ, ಭಾರತದೊಳಗೆ ಬಿಡುಗಡೆ ಬೇಕಾಗಿದೆ’

    ಪ್ರತಿಕ್ರಿಯೆ
  2. ಸುಧಾ ಚಿದಾನಂದಗೌಡ

    “ಭಾರತದಿಂದ ಸ್ವಾತಂತ್ರ್ಯವಲ್ಲ, ಭಾರತದೊಳಗೆ ಸ್ವಾತಂತ್ರ್ಯ ಬೇಕಾಗಿದೆ”
    ಅಲ್ಲವೇ.. ಮತ್ತೆ..?
    ಮನ್ ಕಿ ಬಾತ್ ಹೇಳುವ ಪ್ರಧಾನಿಗಳು
    ಇತರರ ಮನ್ ಕಿ ಬಾತ್ ಕೇಳಿಸಿಕೊಳ್ಳುವ ಮನಸು ಮಾಡದಿದ್ದರೆ ಹೇಗೆ..?
    ಬಿಳಿಮಲೆ ಸರ್, ಧನ್ಯವಾದ ಈ ಮಾಹಿತಿಗಾಗಿ.

    ಪ್ರತಿಕ್ರಿಯೆ
  3. ಜೀವನಮುಕ್ತ

    ನಿಜಕ್ಕೂ ಕಾವ್ಯವೇ! ಇಡೀ ಒಂದು ತಾಸಿನ ಆತನ ಮಾತುಗಳನ್ನು ಆಲಿಸುತ್ತಿದ್ದರೆ ಕಾವ್ಯ ಲಹರಿಯಲ್ಲಿ ಮಿಂದ ರೋಮಾಂಚನವಾಗುತ್ತದೆ. ಮನದ ಮಾತನ್ನು ಆಲಿಸಬಲ್ಲ ಯಾರಿಗಾದರೂ ಆತನ ಕಾಳಜಿ ತಟ್ಟಬಲ್ಲುದು.

    ಪ್ರತಿಕ್ರಿಯೆ
  4. Anonymous

    ಈ ಬಿಡುಗಡೆಯ ಕನವರಿಕೆ 50 ವರುಷಗಳ ನಂತರ, ಅದೂ ಮೋದೀಜಿಯವರ ರಾಜ್ಯದಲ್ಲಿಯೇ ಕೇಳಿಬರುತ್ತಿರುವುದೇ ವಿಶೇಷ…. ಅಸಹಿಷ್ಣುತೆಯ ಕಮಟು ವಾಸನೆ……

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: