ಇದು 1973-74 ರ ಚಿತ್ರ.

ಇದು 1973-74 ರ ಚಿತ್ರ.

ದೇವರಾಜ ಅರಸು ಮುಖ್ಯಮಂತ್ರಿಯಾಗಿದ್ದಾಗ, ಉತ್ತರ ಕರ್ನಾಟಕ ಭೀಕರ ಬರಗಾಲಕ್ಕೆ ತುತ್ತಾಗಿತ್ತು. ಕಾವೇರಿಗಾಗಿ ಬೀದಿಗಿಳಿದು ಉಗ್ರರೂಪ ತಾಳುವ ಮಂಡ್ಯದ ರೈತರು ಮತ್ತೊಬ್ಬರ ಕಷ್ಟಕ್ಕೆ ಕರಗುವ, ಮರುಗುವ ಹೃದಯವಂತರು ಎನ್ನುವುದನ್ನು ಸಾಬೀತುಪಡಿಸಿದ ಕ್ಷಣವದು.

ಮಂಡ್ಯದ ರೈತರು ಅಂದಿನ ಕೈಗಾರಿಕಾ ಸಚಿವ ಎಸ್.ಎಂ.ಕೃಷ್ಣ ಮತ್ತು ಮುಖ್ಯಮಂತ್ರಿ ದೇವರಾಜ ಅರಸರ ಸಮ್ಮುಖದಲ್ಲಿ ಆ ಭಾಗದ ಜಾನುವಾರುಗಳಿಗೆ ಸುಮಾರು ಲಾರಿ ಲೋಡು ನೆಲ್ಲುಲ್ಲು ಅನ್ನು ಉದಾರವಾಗಿ ನೀಡಿ ಸಹಕರಿಸಿದ್ದರು. ಅವರೂ ರೈತರೇ ಅಲ್ಲವೇ?

ಇದು ಈ ಕ್ಷಣದಲ್ಲಿ ನೆನಪಿಗೆ ಬಂದದ್ದೇಕೆಂದರೆ, ರಾಜ್ಯದಲ್ಲಿ ಈಗಲೂ 150 ಕ್ಕೂ ಹೆಚ್ಚು ತಾಲೂಕುಗಳಲ್ಲಿ ಬರಗಾಲವಿದೆ, ಜನರಿರಲಿ ಜಾನುವಾರುಗಳಿಗೆ ನೀರು ನಿಡಿ ಸಿಗದಂತಾಗಿದೆ, ಮಾರುವಂತಹ ಸಂದರ್ಭ ಸೃಷ್ಟಿಯಾಗಿದೆ. ಅಂದಿನ ಈ ಚಿತ್ರ, ಇಂದು ಸಂಕಷ್ಟಕ್ಕೀಡಾದವರ ನೆರವಿಗೆ ದಾರಿ ಮಾಡಿಕೊಡಬಹುದೆ ಎಂಬ ಸಣ್ಣ ಆಸೆಯಷ್ಟೆ….

-ಬಸೂ ರಾಜು 

‍ಲೇಖಕರು Admin

December 31, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: