ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಆರ್ ಟಿ ವಿಠ್ಠಲಮೂರ್ತಿ ‘ಇದೊಂಥರಾ ಆತ್ಮಕಥೆ’ ಫೋಟೋ ಆಲ್ಬಂ

ಹಿರಿಯ ಪತ್ರಕರ್ತ ಆರ್ ಟಿ ವಿಠ್ಠಲಮೂರ್ತಿ ತಮ್ಮ ೩೦ ವರ್ಷಗಳ ಪತ್ರಿಕಾ ಪಯಣದಲ್ಲಿ ಕಂಡ ನೋಟಗಳ ಸಂಕಲನವೇ – ಇದೊಂಥರಾ ಆತ್ಮಕಥೆ 

ಬಹುರೂಪಿ ಪ್ರಕಾಶನ ಪ್ರಕಟಿಸಿರುವ ಈ ಕೃತಿಯನ್ನು ಬೆಂಗಳೂರಿನ ಪ್ರೆಸ್ ಕ್ಲಬ್ ನಲ್ಲಿ ಇಂದು ಬಿಡುಗಡೆ ಮಾಡಲಾಯಿತು 

ಮಾಜಿ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಹಾಗೂ ಚಿಂತಕರಾದ ಡಾ ವಿಜಯಾ ಅವರು ಕೃತಿಯನ್ನು ಬಿಡುಗಡೆ ಮಾಡಿದರು.

ಈ ಸಮಾರಂಭ ವೆಂಕಟೇಶ ಮೂರ್ತಿ ಹಾಗೂ ವಿ ಎನ್ ಮೋಹನ್ ಕುಮಾರ್ ಅವರು ಕಂಡಂತೆ ಹೀಗಿತ್ತು-

‍ಲೇಖಕರು avadhi

26 October, 2019

1 Comment

  1. Lakshmi

    Good function

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading