ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ಅವರು ಇಲ್ಲವಾದರು..

ಹಿರಿಯರೂ, ಸಂಭಾವಿತರೂ, ಈ ಟಿ ವಿ ಮಂಡ್ಯ ವರದಿಗಾರರೂ ಆದ ಇಳೆಖಾನ್ ಶ್ರೀಕಂಠ ಇನ್ನಿಲ್ಲ. ತುಂಬಾ ನೋವಾಗಿದೆ..’ಅವಧಿ’ ಸಂತಾಪ ಸಲ್ಲಿಸುತ್ತದೆ..

‍ಲೇಖಕರು avadhi

22 April, 2010

1

ನಿಮಗೆ ಇವೂ ಇಷ್ಟವಾಗಬಹುದು…

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್

ದೆಹಲಿಯಲ್ಲಿ ರಹಮತ್ ತರೀಕೆರೆ : ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿ ವಿಜೇತರಲ್ಲಿ ಅತ್ಯಂತ ಕಿರಿಯರು! ಕೇಂದ್ರ ಸಾಹಿತ್ಯ ಅಕಾಡೆಮಿ ಪ್ರಶಸ್ತಿಯನ್ನು ಸ್ವೀಕರಿಸಲು ದೆಹಲಿಗೆ ಬಂದ ರಹಮತ್ ತರೀಕೆರೆ ಅವರೊಂದಿಗೆ ಕೆಂಪುಕೋಟೆಗೆ ಒಂದಷ್ಟು ಸಮಯ ಕಳೆಯಬೇಕು ಎನ್ನುವ ಇರಾದೆಯಿತ್ತು. ಕೆಂಪುಕೋಟೆಯ ಪರವಾಗಿ ವೈ. […]

ಪ್ರಸಾದ್ ಸ್ವಗತ…

ಪ್ರಸಾದ್ ಸ್ವಗತ…

– ಜಿ.ರಾಜಶೇಖರ ಉಡುಪಿ ನಿಮ್ಮ ಕವಿತೆಗಳು ನಿಜಕ್ಕೂ ಒಳ್ಳೆಯ ರಚನೆಗಳಾಗಿವೆ. ಕಾವ್ಯದ ಲಯದಲ್ಲಿ ನೀವು ತುಂಬಾ ವೈವಿಧ್ಯಮಯವಾದ ಪ್ರಯೋಗಗಳನ್ನು ನಡೆಸಿದ್ದೀರಿ. ಹೊಸಗನ್ನಡ ಕಾವ್ಯದ ಕೆ.ಎಸ್.ನ.,ಅಡಿಗ , ಬೇಂದ್ರೆ ಮುಂತಾದ ಕವಿಗಳ ಸಾಲುಗಳನ್ನು ಸಹ ನೀವು ತುಂಬಾ ಅರ್ಥ ಪೂರ್ಣವಾಗಿ ದುಡಿಸಿಕೊಂಡಿದ್ದಿರಿ. ಇದು ನನಗೆ […]

ನಗ್ತಾರೆ ರಾಮಯ್ಯ

ನಗ್ತಾರೆ ರಾಮಯ್ಯ

-ಸೂತ್ರಧಾರ ರಾಮಯ್ಯ ಮುನ್ ನಗೆ ನುಡಿ ಜೀವನವನ್ನು ವಿಕಟ ದೃಷ್ಟಿಯಿಂದ ನೋಡುವ , ಆಡುವ ಮಾತಿನಲ್ಲಿ ಗಾದೆಗಳನ್ನು ಬಳಸುತ್ತಾ ಶ್ಲೇಶಾರ್ಥಗಳನ್ನು ಹೊರಡಿಸುವ ಹವ್ಯಾಸ ನನಗೆ ಬುದ್ಧಿ ಬಂದಾಗಿನಿಂದ ಇದೆ. ಈ ಗೀಳು ನನಗೆ ಯಾವಾಗ, ಯಾರಿಂದ ಅಂಟಿಕೊಂಡು ಎಂದು ಒಮ್ಮೆ ಹಿಂದಿರುಗಿ […]

3 Comments

  1. H. Anandarama Shastry

    ಉತ್ತಮ ಪತ್ರಕರ್ತರೊಬ್ಬರನ್ನು ಮತ್ತು ಉತ್ತಮ ವ್ಯಕ್ತಿಯೊಬ್ಬರನ್ನು ಕಳೆದುಕೊಂಡೆವು.
    ಮೃತರ ಆತ್ಮಕ್ಕೆ ಶಾಂತಿ ದೊರಕಲಿ. ಮೃತರ ಕುಟುಂಬವರ್ಗಕ್ಕೆ ನನ್ನ ಸಂತಾಪಭರಿತ ಸಾಂತ್ವನ.

    • ಚಂದಿನ

      ನಾ ಕಂಡ ಕೆಲವೇ ಪ್ರಮಾಣಿಕ ವರದಿಗಾರರಲ್ಲಿ ಒಬ್ಬರಾದ ಇಳೆಖಾನ್ ಶ್ರೀಕಂಠ ಅವರು ಸರಳತೆ, ಸಜ್ಜನಿಕೆಗೂ ಸಹ ಮಾದರಿಯಾಗಿದ್ದವರು. ತಮ್ಮ ನಡೆಯಿಂದಲೇ ಕಿರಿಯರಿಗೆ ಸಾಕಷ್ಟು ಸ್ಪೂರ್ತಿ ನೀಡಿದವರು. ಇನ್ನು ಅವರು ನೆನಪು ಮಾತ್ರ…ಎಂಬುದು ಬಹಳ ಬೇಸರ!

  2. armanikanth

    nanna paalige maneyavariginta hechhaagiddavaru srikanta.
    ondu maatooo helade istu bega hogibiduva avasara yenittooo gottaaguttilla…
    mandya kke hodaagella HARIPRIYA HOTEL li tinidi tinnisuttidda avara nenapu nannolage…
    srikanta sir..i miss you…

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading