ಅರಿವು ಕೂಡ ಪ್ರತಿಭಟನೆಯ ರೂಪ

 

 

 

 

 

ರಾಜೇಂದ್ರ ಪ್ರಸಾದ್ 

 

 

 

ಕಲಬುರ್ಗಿಯವರ ಕೊಲೆಯಾಗಿ ಒಂದು ವರುಷವಾಯಿತು.

ಏನು ಹೇಳುವುದು ಎಂದು ಬೆಳಿಗ್ಗೆಯಿಂದ ಯೋಚಿಸುತ್ತಲೇ ಇದ್ದೆ. ಆದರೆ ಹೇಳುವುದಕ್ಕೆ ಏನು ಇಲ್ಲ. ಮಾಡುವುದಕ್ಕೆ ಭಾಳ ಕೆಲಸವಿದೆ ಅನ್ನಿಸಿತು.

ಸಾಧ್ಯವಾದಷ್ಟೂ ಕನ್ನಡ ಶಾಸನಗಳ ಓದು, ಅಧ್ಯಯನ ಮತ್ತು ಪ್ರಸಾರ ಕಾರ್ಯದಲ್ಲಿ ತೊಡಗಿಕೊಳ್ಳುವೆ.

ಹಾ! ಕೊಂದವರಿಗೆ ಶಿಕ್ಷೆಯಾಗಬೇಕು ನಿಜ ಆದರೆ ಕೊಲ್ಲಿಸಿದವರಿಗೆ?
ಅದನ್ನು ಸಂಭ್ರಮಿಸಿದವರಿಗೆ?! ಹುಡುಕುವುದೇನು ಅವರೆಲ್ಲಾ ನಮ್ಮ ಸುತ್ತಲೇ ಇದ್ದಾರೆ!

ಗುರುತಿಸಿದರೂ ನಮ್ಮಲಿ ಪುರಾವೆಗಳಿಲ್ಲ.

ಈ ದುರಿತಕಾಲದಲ್ಲಿ ಶಿಕ್ಷೆಗಿಂತಲೂ ಶಿಕ್ಷಣವೇ ಶಿಕ್ಷಾಮಾರ್ಗ.

ಅರಿವು ಕೂಡ ಪ್ರತಿಭಟನೆಯ ರೂಪ ಪಡೆದುಕೊಳ್ಳಬೇಕು. ಅದರ ದೊಂದಿಗಳನು
ನಾವೆಲ್ಲಾ ಹಿಡಿದುಕೊಳ್ಳಬೇಕು.

‍ಲೇಖಕರು avadhi

August 30, 2017

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: