ಅರವಿಂದ ಮಾಲಗತ್ತಿ ಅವರೊಡನೆ ‘ಅವಧಿ’ ಸಂವಾದ

‘ಸೀಮಾತೀತ ಸಾಹಿತ್ಯ ಪರ್ಬ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಜ್ಜಾಗಿದೆ. ಸುಮಾರು ೪೦೦ ಸಾಹಿತಿಗಳು ಮೇಳೈಸಿ ಸಾಹಿತ್ಯದ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಹಬ್ಬವಿದು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವದ ಹೆಜ್ಜೆ. 

ಈ ಹಿನ್ನೆಲೆಯಲ್ಲಿ ಅವಧಿ ಅಕಾಡೆಮಿಯ ಅಧ್ಯಕ್ಷರಾದ ಅರವಿಂದ ಮಾಲಗತ್ತಿ ಅವರೊಡನೆ ನೇರ ಸಂವಾದ ನಡೆಸಿತು. ಅದರ ವಿಡಿಯೋ ಲಿಂಕ್ ಇಲ್ಲಿದೆ.

ಜೊತೆಗೆ ನಿಮಗಾಗಿ ಈ ಸಂವಾದದ ಫೋಟೋ ಆಲ್ಬಮ್ 

‍ಲೇಖಕರು avadhi

July 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಚಂದ್ರಪ್ರಭ ಕಠಾರಿ

    ನಿಜಕ್ಕೂ ಅದ್ಭುತವಾದ ಸಂವಾದ…ಬಹಳಷ್ಟು ಅಕಾದೆಮಿಯ ಹೊಸ ಹೆಜ್ಜೆಗಳು ತಿಳಿದವು. ಬೆರಗು ಹುಟ್ಟಿಸುವಂತಿವೆ. ಮಾಲಗತ್ತಿಯ ಅವರ ಕನಸು ಯಶ್ವಸಿಯಾಗಲಿ…ಹಾಗೆ ಅವಧಿಗೆ ಧನ್ಯವಾದಗಳು….

    ಪ್ರತಿಕ್ರಿಯೆ
  2. C P Nagaraja

    ಅರವಿಂದ ಮಾಲಗತ್ತಿ ಅವರೊಡನೆ ಮಾತನಾಡುವಾಗ ಜಿ.ಎನ್.ಮೋಹನ್ ಅವರು ಅನಗತ್ಯವಾಗಿ ರಾಜೀನಾಮೆಯ ಪ್ರಸ್ತಾಪವನ್ನು ಮುಂದಿಟ್ಟರು. ಅಂತಹ ಪ್ರಸ್ತಾಪದ ಹಿಂದಿನ ಉದ್ದೇಶವೇನೆಂಬುದನ್ನು ಮೋಹನ್ ಅವರು ತಿಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: