ಅರವಿಂದ ಮಾಲಗತ್ತಿ ಅವರೊಡನೆ 'ಅವಧಿ' ಸಂವಾದ

‘ಸೀಮಾತೀತ ಸಾಹಿತ್ಯ ಪರ್ಬ’ಕ್ಕೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸಜ್ಜಾಗಿದೆ. ಸುಮಾರು ೪೦೦ ಸಾಹಿತಿಗಳು ಮೇಳೈಸಿ ಸಾಹಿತ್ಯದ ಒಂದಲ್ಲಾ ಒಂದು ಚಟುವಟಿಕೆಯಲ್ಲಿ ಪಾಲ್ಗೊಳ್ಳುವ ಹಬ್ಬವಿದು. ಕರ್ನಾಟಕ ಸಾಹಿತ್ಯ ಅಕಾಡೆಮಿಯ ಮಹತ್ವದ ಹೆಜ್ಜೆ. 
ಈ ಹಿನ್ನೆಲೆಯಲ್ಲಿ ಅವಧಿ ಅಕಾಡೆಮಿಯ ಅಧ್ಯಕ್ಷರಾದ ಅರವಿಂದ ಮಾಲಗತ್ತಿ ಅವರೊಡನೆ ನೇರ ಸಂವಾದ ನಡೆಸಿತು. ಅದರ ವಿಡಿಯೋ ಲಿಂಕ್ ಇಲ್ಲಿದೆ.

ಜೊತೆಗೆ ನಿಮಗಾಗಿ ಈ ಸಂವಾದದ ಫೋಟೋ ಆಲ್ಬಮ್ 

‍ಲೇಖಕರು avadhi

July 26, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. ಚಂದ್ರಪ್ರಭ ಕಠಾರಿ

    ನಿಜಕ್ಕೂ ಅದ್ಭುತವಾದ ಸಂವಾದ…ಬಹಳಷ್ಟು ಅಕಾದೆಮಿಯ ಹೊಸ ಹೆಜ್ಜೆಗಳು ತಿಳಿದವು. ಬೆರಗು ಹುಟ್ಟಿಸುವಂತಿವೆ. ಮಾಲಗತ್ತಿಯ ಅವರ ಕನಸು ಯಶ್ವಸಿಯಾಗಲಿ…ಹಾಗೆ ಅವಧಿಗೆ ಧನ್ಯವಾದಗಳು….

    ಪ್ರತಿಕ್ರಿಯೆ
  2. C P Nagaraja

    ಅರವಿಂದ ಮಾಲಗತ್ತಿ ಅವರೊಡನೆ ಮಾತನಾಡುವಾಗ ಜಿ.ಎನ್.ಮೋಹನ್ ಅವರು ಅನಗತ್ಯವಾಗಿ ರಾಜೀನಾಮೆಯ ಪ್ರಸ್ತಾಪವನ್ನು ಮುಂದಿಟ್ಟರು. ಅಂತಹ ಪ್ರಸ್ತಾಪದ ಹಿಂದಿನ ಉದ್ದೇಶವೇನೆಂಬುದನ್ನು ಮೋಹನ್ ಅವರು ತಿಳಿಸಬೇಕೆಂದು ವಿನಂತಿಸಿಕೊಳ್ಳುತ್ತೇನೆ.

    ಪ್ರತಿಕ್ರಿಯೆ

ಇದಕ್ಕೆ ಪ್ರತಿಕ್ರಿಯೆ ನೀಡಿ C P NagarajaCancel reply

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: