ಗುಲ್ಬರ್ಗ ಜಿಲ್ಲೆಯ ಸೇಡಂ ನ ಮಾತೋಶ್ರೀ ಮಹಾದೇವಮ್ಮ ನಾಗಪ್ಪ ಮುನ್ನೂರ್ ಪ್ರತಿಷ್ಠಾನದ ,ರಾಜ್ಯಮಟ್ಟದ ಪ್ರತಿಷ್ಠಿತ ‘ಅಮ್ಮ’ ಪ್ರಶಸ್ತಿ ಪ್ರದಾನ ಸಮಾರಂಭ ಸೇಡಂ ನ ಪಂಚಲಿಂಗೇಶ್ವರ ದೇವಾಲಯದ ಶಾಂಭವಿ ರಂಗ ಮಂಟಪದಲ್ಲಿ ನಡೆಯಿತು.ಸಾಹಿತಿಗಳಾದ ಡಿ.ಬಿ.ರಜಿಯಾ,ಬಿ.ಎನ್.ಮಲ್ಲೇಶ್ , ಡಾ.ಲಕ್ಷ್ಮಣಕೌಂಟೆ, ಮತ್ತು ಎ.ಆರ್.ಮಣಿಕಾಂತ ಇವರುಗಳಿಗೆ ಅಮ್ಮ ಪ್ರಶಸ್ತಿ ನೀಡಿ ಗೌರವಿಸಲಾಯಿತು.
ಇನ್ನಷ್ಟು ಫೋಟೋಗಳು : ಓದು ಬಜಾರ್
ಮೆಚ್ಚಿನ ಲೇಖಕ ಮಣಿಕಾಂತ ಅವರಿಗೆ ಅಭಿನಂದನೆಗಳು…
ಅವರ ಪ್ರತಿಭೆಗೆ ಇನ್ನಷ್ಟು ಮನ್ನಣೆ ಸಿಗಲಿ…