ಅಭಿನವ at 561

ಅಭಿನವ ಸದಾ ಚಟುವಟಿಕೆಯ ಬಿಂದು. ಒಂದಲ್ಲಾ ಒಂದು ಪುಸ್ತಕ, ಒಂದಲ್ಲಾ ಒಂದು ಚಟುವಟಿಕೆ..

ಚಿತ್ರದುರ್ಗ ಸಮ್ಮೇಳನ ಆರಂಭವಾಗುವ ಮುನ್ನವೇ ಬೆಳಗೆರೆ ಕೃಷ್ಣ ಶಾಸ್ತ್ರಿಗಳ ಕೃತಿ ಸಿದ್ಧಪಡಿಸಿ ಚಳ್ಳಕೆರೆಯಲ್ಲಿ, ಯು ಆರ್ ಅನಂತಮೂರ್ತಿ ಅವರು ಯೇಟ್ಸ್ ಬಗ್ಗೆ ಬರೆದಿರುವ ಕೃತಿಯನ್ನು ಚಿತ್ರದುರ್ಗದಲ್ಲಿ ಬಿಡುಗಡೆ ಮಾಡಿದ್ದಾರೆ. ಇದಲ್ಲದೇ ಕೆ ಪಿ ಸುರೇಶ್ ಅನುವಾದಿಸಿರುವ ಓದಲೇಬೇಕಾದ ಕಾದಂಬರಿ ಕೊಸಾವೋ ಸಹಾ ಸಿದ್ಧವಾಗಿದೆ.

ಕೆಲ ದಿನಗಳ ಮುನ್ನವಷ್ಟೇ ಮಲ್ಲಿಕಾರ್ಜುನ ಮನ್ಸೂರರ ಆತ್ಮಚರಿತ್ರೆ ‘ನನ್ನ ರಸಯಾತ್ರೆ’ ಎರಡನೇ ಆವೃತ್ತಿ ಸಿದ್ಧಪಡಿಸಿದ್ದರು. ಈ ಎಲ್ಲಾ ಕೃತಿಗಳೂ ಅಭಿನವದ ಮಳಿಗೆ 561 ರಲ್ಲಿ ಲಭ್ಯ.

img_87811

bookrelease21

sahiti etalo

‍ಲೇಖಕರು avadhi

February 5, 2009

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: